More

    ಜ್ಞಾನಭಾರತಿ ವಿದ್ಯಾಮಂದಿರದಲ್ಲಿ ಆಚರಣೆ

    ಚಿತ್ರದುರ್ಗ: ನಗರದ ಜ್ಞಾನಭಾರತಿ ವಿದ್ಯಾಮಂದಿರದಲ್ಲಿ ಸೋಮವಾರ ಸ್ವಾಮಿ ವಿವೇಕಾನಂದರ 157ನೇ ಜಯಂತ್ಸುವ ಆಚರಿಸ ಲಾಯಿತು.

    ಈ ವೇಳೆ ಮಾತನಾಡಿದ ಮೃತ್ಯುಂಜಯ, ಸ್ವಾಮಿ ವಿವೇಕಾನಂದರ ಚಿಂತನೆ, ಆದರ್ಶ, ರಾಷ್ಟ್ರಭಕ್ತಿಯನ್ನು ಸರ್ವರೂ ರೂಢಿಸಿಕೊಳ್ಳಬೇಕು ಎಂದರು. ರಾಧಾ, ಶಿಕ್ಷಕಿ ನಾಗವೇಣಿ, ಸುಲೋಚನಾ, ಅರುಣಾಕ್ಷಿ ವೀಣಾ, ಶಾಲಾ ಆಡಳಿತ ಮಂಡಳಿಯ ಹನುಮೇಶ್ ಪದಕಿ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts