ಚಿತ್ರದುರ್ಗ: ನಗರದ ಜ್ಞಾನಭಾರತಿ ವಿದ್ಯಾಮಂದಿರದಲ್ಲಿ ಸೋಮವಾರ ಸ್ವಾಮಿ ವಿವೇಕಾನಂದರ 157ನೇ ಜಯಂತ್ಸುವ ಆಚರಿಸ ಲಾಯಿತು.
ಈ ವೇಳೆ ಮಾತನಾಡಿದ ಮೃತ್ಯುಂಜಯ, ಸ್ವಾಮಿ ವಿವೇಕಾನಂದರ ಚಿಂತನೆ, ಆದರ್ಶ, ರಾಷ್ಟ್ರಭಕ್ತಿಯನ್ನು ಸರ್ವರೂ ರೂಢಿಸಿಕೊಳ್ಳಬೇಕು ಎಂದರು. ರಾಧಾ, ಶಿಕ್ಷಕಿ ನಾಗವೇಣಿ, ಸುಲೋಚನಾ, ಅರುಣಾಕ್ಷಿ ವೀಣಾ, ಶಾಲಾ ಆಡಳಿತ ಮಂಡಳಿಯ ಹನುಮೇಶ್ ಪದಕಿ ಇದ್ದರು.