ದೇವದುರ್ಗ: ಕರ್ನಾಟಕ ಸಂಭ್ರಮ-50ರ ರಥಯಾತ್ರೆ ಜ್ಯೋತಿ ಡಿ.12ರಂದು ತಿಂಥಣಿ ಬ್ರಿಡ್ಜ್ ಮುಖಾಂತರ ದೇವದುರ್ಗ ತಾಲೂಕಿಗೆ ಪ್ರವೇಶ ಮಾಡಲಿದೆ ಎಂದು ಮುಖ್ಯಾಧಿಕಾರಿ ಕೆ.ಹಂಪಯ್ಯ ಮಾಹಿತಿ ನೀಡಿದರು.
ಡಿ.12ರಂದು ತಿಂಥಣಿ ಬ್ರಿಡ್ಜ್ ಮುಖಾಂತರ ದೇವದುರ್ಗ ತಾಲೂಕಿಗೆ ಪ್ರವೇಶ
ಕರ್ನಾಟಕ ಸಂಭ್ರಮ-50 ರಥಯಾತ್ರೆ ಅಂಗವಾಗಿ ಪುರಸಭೆ ಆವರಣದಲ್ಲಿ ಸೋಮವಾರ ಜಾಗೃತಿ ಜಾಥಾಕ್ಕೆ ಚಾಲನೆ ನೀಡಿದರು. ರಥವನ್ನು ತಾಲೂಕು ಆಡಳಿತದಿಂದ ಸ್ವಾಗತಿಸಲಾಗುತ್ತದೆ. ಎರಡು ದಿನ ಯಾತ್ರೆ ಸಂಚಾರ ಮಾಡಲಿದೆ ಎಂದರು.
ಇದನ್ನೂ ಓದಿ: ಫಿಟ್ನೆಸ್ ಟೆಸ್ಟ್ನಲ್ಲಿ ರೋಹಿತ್ ಶರ್ಮಾ ಪಾಸ್? ಟೀಮ್ ಇಂಡಿಯಾ ಕೋಚ್ ಕೊಟ್ಟ ಪ್ರಾಮಾಣಿಕ ಪ್ರತಿಕ್ರಿಯೆ ಇದು!
ಗ್ರೇಡ್-2 ವೆಂಕಟೇಶ, ಪುರಸಭೆ ವ್ಯವಸ್ಥಾಪಕ ಗಂಗಾಧರ್, ಕರವಸೂಲಿಗಾರ ಲಿಂಗನಗೌಡ, ಪ್ರವೀಣ್ ಕುಮಾರ್, ಕಸಾಪ ತಾಲೂಕು ಅಧ್ಯಕ್ಷ ಎಚ್.ಶಿವರಾಜ್, ಶಿವರಾಜ್ ರುದ್ರಾಕ್ಷಿ, ರಂಗಪ್ಪ ಕೋತಿಗುಡ್ಡ, ಮಹಮ್ಮದ್ ಗೌಸ್ ಇತರರಿದ್ದರು.