More

    ಚೈತ್ರಾ ಕುಂದಾಪುರ ಪ್ರಕರಣ, ಸಂಸದ ಪ್ರತಾಪ್ ಸಿಂಹ ಹೇಳಿದ್ದೇನು?

    ಮೈಸೂರು: ಚೈತ್ರಾ ಕುಂದಾಪುರ ವಿಚಾರವಾಗಿ ಪ್ರತಿಕ್ರಿಯಿಸಲು ಸಂಸದ ಪ್ರತಾಪ್ ಸಿಂಹ ಹಿಂದೇಟು ಹಾಕಿದರು.

    ನಗರದಲ್ಲಿ ಶನಿವಾರ ಮಾಧ್ಯಮ ಪ್ರತಿನಿಧಿಗಳು ಚೈತ್ರಾ ಕುಂದಾಪುರ ವಿಚಾರದ ಕುರಿತು ಪ್ರತಿಕ್ರಿಯಿಸಿದ ಬಯಿಸಿದಾಗ, ಆ ವಿಚಾರವೆಲ್ಲ ನನಗೆ ಗೊತ್ತಿಲ್ಲ, ಬಿಟ್ಟುಬಿಡಿ ಎಂದು ನುಣುಚಿಕೊಳ್ಳುವ ಪ್ರಯತ್ನ ಮಾಡಿದರು.

    ಈ ಬಾರಿ ಸರಳವಾಗಿ ದಸರಾ ಆಚರಿಸಬೇಕೇ ಅಥವಾ ಅದ್ಧೂರಿಯಾಗಿ ಆಚರಿಸಬೇಕೇ ಎಂಬ ಕುರಿತು ನಾನು ಪ್ರತಿಕ್ರಿಯೆ ನೀಡಲು ಬಯಸುವುದಿಲ್ಲ. ದಸರಾವನ್ನು ಸಾಂಪ್ರದಾಯಿಕವಾಗಿ ಆಚರಣೆ ಮಾಡಲೇ ಬೇಕಾಗಿದೆ. ಆ ರೀತಿ ದಸರಾ ಆಚರಣೆ ಮಾಡುವಾಗ ಒಂದಷ್ಟು ಖರ್ಚು ಇದ್ದೇ ಇರುತ್ತದೆ. ದಸರಾವನ್ನು ದಸರಾ ರೀತಿ ಆಚರಿಸೋಣ, ಈ ವಿಚಾರದಲ್ಲಿ ರಾಜಕೀಯ ಬೇಡ ಎಂದು ಹೇಳಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts