More

    ಭಸ್ಮವಾದ ಹುಲ್ಲಿನ ಮೆದೆ

    ಕೆ.ಆರ್.ಸಾಗರ: ಹೊಸ ಕನ್ನಂಬಾಡಿ ಗ್ರಾಮದ ಸುಶೀಲಾ ಅವರ ಜಮೀನಿನಲ್ಲಿದ್ದ ಹುಲ್ಲಿನ ಮೆದೆಗೆ ಅಪರಿಚಿತರು ಬೆಂಕಿ ಹಾಕಿದ ಪರಿಣಾಮ ಭಸ್ಮವಾಗಿದೆ.

    ಹುಲ್ಲಿನ ಮೆದೆ ಸಂಪೂರ್ಣ ನಾಶವಾಗಿದ್ದು, ಸುತ್ತಮುತ್ತ ಇದ್ದ ಐದು ತೆಗೆದಮರ ಮತ್ತು ಬಾಳೆ ಗಿಡಗಳಿಗೂ ಹಾನಿಯಾಗಿದೆ. ಕೆ.ಆರ್.ಸಾಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಸ್ಥಳಕ್ಕೆ ಪಿ.ಎಸೈ ಭೇಟಿ ನೀಡಿ ಪರಿಶೀಲನೆ ನಡೆಸಿ ಮಾಹಿತಿ ಪಡೆದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts