More

    ಭೀಷ್ಮಕೇರೆ ಹತ್ತಿರ ಸಾರ್ವಜನಿಕ ಕುಡಿಯುವ ನೀರಿನ ಅರವಟಿಗೆ ಉದ್ಘಾಟನೆ

    ಗದಗ: ನಗರದ ನ್ಯೂ ಇಂಡಿಯನ್ ಸೋಶಿಯಲ್ ವೆಲ್ ಫೇರ್ & ಎಜ್ಯುಕೇಶನ್ ಸೊಸೈಟಿ(ರಿ) ಗದಗ ವತಿಯಿಂದ ಪ್ರತಿ ವರ್ಷದಂತೆ ಈ ವರ್ಷವು ಸಾರ್ವಜನಿಕ ಕುಡಿಯುವ ನೀರಿನ ಅರವಟಿಗೆಯನ್ನು ನಗರದ ಭೀಷ್ಮಕೇರಿ ಹತ್ತಿರ ಇರುವ ಬಸ್ ನಿಲ್ದಾಣದ ಬಳಿ ಸೋಮವಾರ ದಿನಾಂಕ 8-04-2024 ರ ಸೋಮವಾರ ಮುಂಜಾನೆ  ಉದ್ಘಾಟನೆ ಮಾಡಲಾಯಿತು.

    ಈ ಬಾರಿ ಬಿಸಿಸು ಹೆಚ್ಚಿದ್ದು ಈ ಸುಡು ಬಿಸಿಲಿನಲ್ಲಿ ದೇಹದ ಆರೋಗ್ಯ ಚೆನ್ನಾಗಿರಬೇಕಾದರೆ ಹೆಚ್ಚಾಗಿ ನೀರು ಕುಡಿಯಬೇಕಾಗಿದೆ ಈ ಈಗಾಗಲೇ ನಗರದ ನ್ಯೂ ಇಂಡಿಯನ್ ಸೋಶಿಯಲ್ ವೆಲ್ ಫೇರ್ & ಎಜ್ಯುಕೇಶನ್ ಸೊಸೈಟಿ(ರಿ) ವತಿಯಿಂದ ಗಾಂಧೀ ವೃತ್ತ,ಕೆಸಿ ರಾಣಿ ರಸ್ತೆ,ಸ್ಟೇಶನ್ ರಸ್ತೆಗಳಲ್ಲಿ ಸಾರ್ವಜನಿಕ ಕುಡಿಯುವ ನೀರಿನ ಅರವಟಿಗೆಯನ್ನು ಸ್ಥಾಪಿಸಿದ್ದೆವೂ ಈ ವರ್ಷ  ನಗರದ ಭೀಷ್ಮಕೇರಿ ಹತ್ತಿರ ಇರುವ ಬಸ್ ನಿಲ್ದಾಣದ ಬಳಿ ಅತಿಹೆಚ್ಚು ಜನ ಸಂದಣಿ ಇರುವ ಕಾರಣ ಈ ಬಾರಿ ಈ ಸ್ಥಳದಲ್ಲಿ ಪ್ರಾರಂಭಿಸಿದ್ದೆವೆ ಎಂದು  ನ್ಯೂ ಇಂಡಿಯನ್ ಸೋಶಿಯಲ್ ವೆಲ್ ಫೇರ್ – ಎಜ್ಯುಕೇಶನ್ ಸೊಸೈಟಿ(ರಿ) ಅಧ್ಯಕ್ಷರಾದ ಮಂಜುನಾಥ ಅಚ್ಚಳ್ಳಿ ಹೇಳಿದರು.

    ಈ ಸಂದರ್ಭದಲ್ಲಿ ಮುತ್ತು ಸುಂಕದ, ಸಂಘು ಚಿತ್ತರಗಿ,ಅಭಿಷೇಕ ವಾಲ್ಮೀಕಿ,ಸಂತೋಷ ಕುರಿ,ಚಂದ್ರು ಗೋಡಿ ಸೇರಿದಂತೆ ಅನೇಕ ಸಾರ್ವಜನಿಕರು ಹಾಜರಿದ್ದು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts