More

    ಬೆಂಗಳೂರು ಶಿಕ್ಷಕರ ಕ್ಷೇತ್ರದ ಚುನಾವಣೆ; ಜೆಡಿಎಸ್‌ನಿಂದ ಉಸ್ತುವಾರಿಗಳ ನೇಮಕ

    ಬೆಂಗಳೂರು: ಎನ್‌ಡಿಎ ಮೈತ್ರಿಕೂಟದ ಬೆಂಗಳೂರು ಶಿಕ್ಷಕರ ಕ್ಷೇತ್ರದ ಅಭ್ಯರ್ಥಿಯಾಗಿ ಎ.ಪಿ.ರಂಗನಾಥ್ ಕಣಕ್ಕೆ ಇಳಿದಿದ್ದು, ಜೆಡಿಎಸ್‌ನಿಂದ ಚುನಾವಣಾ ಉಸ್ತುವಾರಿಗಳನ್ನು ನೇಮಕ ಮಾಡಲಾಗಿದೆ.
    ಈ ಬಗ್ಗೆ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಪ್ರಕಟಣೆ ಹೊರಡಿಸಿದ್ದಾರೆ. ಬೆಂಗಳೂರು ನಗರ ಘಟಕದ ಅಧ್ಯಕ್ಷ ಎಚ್.ಎಂ.ರಮೇಶ ಗೌಡ ಅವರನ್ನು ಮೇಲುಸ್ತುವಾರಿಯನ್ನಾಗಿ ನೇಮಕ ಮಾಡಲಾಗಿದೆ.

    ಉಸ್ತುವಾರಿಗಳ ಪಟ್ಟಿ ಹೀಗಿದೆ:
    *ಯಲಹಂಕ: ಎನ್.ಕೃಷ್ಣಪ್ಪ, ಎ.ಎಂ.ಪ್ರವೀಣ್ ಕುಮಾರ್
    *ಕೆ.ಆರ್.ಪುರ: ಡಿ. ಎ.ಸುರೇಶ್, ಸತೀಶ್
    *ಬ್ಯಾಟರಾಯನಪುರ: ಎನ್.ವೇಣುಗೋಪಾಲ್, ಅಂಜನೇಗೌಡ, ಟಿ.ಎನ್.ಹರೀಶ್ ಕುಮಾರ್
    *ಯಶವಂತಪುರ: ಜವರಾಯಿಗೌಡ, ತಾರಾ ಲೋಕೇಶ್, ಜಿ.ಟಿ.ವೆಂಕಟೇಶ್
    *ರಾಜರಾಜೇಶ್ವರಿ ನಗರ: ಆರ್.ಚನ್ನಕೇಶವ ಮೂರ್ತಿ, ವಿ.ಕೃಷ್ಣಮೂರ್ತಿ
    *ದಾಸರಹಳ್ಳಿ: ಬಿ.ಅಂದಾನಪ್ಪ, ಎಂ.ಮುನಿಸ್ವಾಮಿ
    *ಮಹಾಲಕ್ಷ್ಮಿ ಲೇಔಟ್: ಎಂ.ಚಂದ್ರೇಗೌಡ, ಬಿ.ಭದ್ರೆಗೌಡ, ಎಚ್.ಎನ್.ದೇವರಾಜು
    *ಮಲ್ಲೇಶ್ವರಂ: ಉತ್ಕರ್ಷ, ಶೈಲಾ, ಎನ್. ಚಂದ್ರಶೇಖರ್
    *ಹೆಬ್ಬಾಳ: ಎ.ರುದ್ರಪ್ಪ, ಸೈಯ್ಯದ್ ಮೋಹಿದ್ ಅಲ್ತ್ಾ
    *ಪುಲಕೇಶಿನಗರ: ಆಫ್ರೋಜ್ ಬೇಗ್, ಅನುರಾಧ
    *ಸರ್ವಜ್ಞನಗರ: ತಾಯಣ್ಣ ರೆಡ್ಡಿ, ಜಿ.ಮೋಹನ್ ಕುಮಾರ್
    *ಸರ್ ಸಿ.ವಿ.ರಾಮನ್ ನಗರ: ಪ್ರಶಾಂತಿ ಗಾಂವ್ಕರ್, ಪಿ.ಮಹೇಶ್
    *ಶಿವಾಜಿನಗರ: ಆರ್. ಸೋಮೇಶ್ವರನ್, ಬಾಲಕೃಷ್ಣ
    *ಶಾಂತಿನಗರ: ಎಚ್.ಮಂಜುನಾಥ ಗೌಡ, ವರ್ಸಲಿನ್ ವಿಕ್ಟೋರಿಯಾ
    *ಗಾಂಧಿನಗರ: ವಿ.ನಾರಾಯಣಸ್ವಾಮಿ, ಎನ್. ಎ. ಷಣ್ಮುಗಂ
    *ರಾಜಾಜಿನಗರ: ಎಂ.ಆರ್.ಶಶಿಕುಮಾರ್, ಬಿ.ಎಲ್.ತಿಮ್ಮೇಗೌಡ, ಗಂಗಾಧರ ಮೂರ್ತಿ
    *ಗೋವಿಂದರಾಜ ನಗರ: ಆರ್.ಪ್ರಕಾಶ್, ಎ.ನಾಗೇಂದ್ರ ಪ್ರಸಾದ್
    *ವಿಜಯನಗರ: ಕೆ.ವಿ.ಶ್ರೀನಿವಾಸ್, ಕನ್ಯಾಕುಮಾರಿ, ಫಣಿರಾಜ್ ಹಿರಿಯಣ್ಣ ಗೌಡ
    *ಚಾಮರಾಜಪೇಟೆ: ಗೋವಿಂದರಾಜು, ಡೇವಿಡ್
    *ಚಿಕ್ಕಪೇಟೆ: ನಂದಕುಮಾರ್, ಡಾ.ಎಂ.ಸಿರಾಜ್ ಅಹಮದ್
    *ಬಸವನಗುಡಿ: ಎಂ.ರಾಜು, ಟಿ.ತಿಮ್ಮೇಗೌಡ
    *ಪದ್ಮನಾಭನಗರ: ಕೆ.ಮಂಜು, ಎಂ.ಕೆ. ಹರಿಬಾಬು
    *ಬಿಟಿಎಂ ಲೇಔಟ್: ಟಿ.ಆರ್. ತುಳಸೀ ರಾಮ್, ಕೆ. ಜೆ.ರಮೇಶ್
    *ಜಯನಗರ: ವಿ.ಜನಾರ್ಧನ, ನಿಡಕಲ್ ಅಶೋಕ್ ಕುಮಾರ್
    *ಮಹದೇವಪುರ: ಎಂ. ಮುನಿವೆಂಕಟಪ್ಪ, ಪಿ.ಮುನಿರಾಜು
    *ಬೊಮ್ಮನಹಳ್ಳಿ: ಬಿ.ಎಸ್. ಗಣೇಶ್
    *ಬೆಂಗಳೂರು ದಕ್ಷಿಣ: ಗೊಟ್ಟಿಗೆರೆ ಮಂಜುನಾಥ್, ಕಮ್ಮನಹಳ್ಳಿ ಅನಂತ ಗೌಡ
    *ಆನೇಕಲ್: ಗೊಟ್ಟಿಗೆರೆ ಮಂಜುನಾಥ್, ಎಚ್.ಸಿ.ದೇವೇಗೌಡ
    *ಹೊಸಕೋಟೆ: ಶ್ರೀಧರ್
    *ದೇವನಹಳ್ಳಿ: ನಿಸರ್ಗ ನಾರಾಯಣಸ್ವಾಮಿ
    *ದೊಡ್ಡಬಳ್ಳಾಪುರ: ಮುನೇಗೌಡ, ಹರೀಶ್ ಗೌಡ, ಅಪ್ಪಯಣ್ಣ, ಅಂಜನೇಗೌಡ
    *ನೆಲಮಂಗಲ: ಡಾ.ಕೆ.ಶ್ರೀನಿವಾಸ ಮೂರ್ತಿ, ತಿಮ್ಮರಾಯಪ್ಪ
    *ಮಾಗಡಿ: ಎ.ಮಂಜುನಾಥ್, ಪೊಲೀಸ್ ರಾಮಣ್ಣ
    *ರಾಮನಗರ: ರಾಜಶೇಖರ್
    *ಕನಕಪುರ: ನಾಗರಾಜ್
    *ಚನ್ನಪಟ್ಟಣ: ಜಯಮುತ್ತು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts