More

    ಅಗಸ್ತ್ಯತೀರ್ಥ ಹೊಂಡಕ್ಕೆ ಬಾಗಿನ ಅರ್ಪಣೆ

    ಬಾದಾಮಿ: ಪಟ್ಟಣದ ಚಾಲುಕ್ಯರ ಕಾಲದ ಐತಿಹಾಸಿಕ ಅಗಸ್ತ್ಯ ತೀರ್ಥ ಹೂಂಡ ತುಂಬಿದ ಹಿನ್ನೆಲೆಯಲ್ಲಿ ಅಕ್ಕನ ಬಳಗದ ವತಿಯಿಂದ ಮಂಗಳವಾರ ಬಾಗಿನ ಅರ್ಪಣೆ ಮಾಡಲಾಯಿತು.

    ಅಕ್ಕನ ಬಳಗದ ಅಧ್ಯಕ್ಷೆ ರತ್ನಮ್ಮ ಪಟ್ಟಣದ ನೇತೃತ್ವದಲ್ಲಿ ಸದಸ್ಯೆಯರು ಗಂಗಾಮಾತೆಗೆ ಪೂಜೆ ಸಲ್ಲಿಸಿದರು. ಉಮಾದೇವಿ ಪಟ್ಟಣಶೆಟ್ಟಿ, ಶಾರದಾ ಮೇಟಿ, ಅನಸೂಯಾ ಹೊಸಮನಿ, ಕಸ್ತೂರೆಮ್ಮ ಮಮದಾಪುರ, ಹೇಮಾ ಪಟ್ಟಣದ, ಸವಿತಾ ಜವಳಿ, ಶಾಂತಾ ಕಿತ್ತಲಿ, ಪರಮ್ಮ ಮಮದಾಪುರ, ಆರ್.ಬಿ.ಸಂಕದಾಳ, ಎಸ್.ಎಸ್.ಕಿತ್ತಲಿ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts