ಬೆಂಗಳೂರು: ಇನ್ನೆರಡು ದಿನದಲ್ಲಿ ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ಸಂಪುಟ ರಚನೆ ಆಗಲಿದ್ದು, ಯಾರು ಇನ್, ಯಾರು ಔಟ್ ಆಗಲಿದ್ದಾರೆ ಎಂದು ಈಗಾಗಲೇ ಲಿಸ್ಟ್ ರೆಡಿ ಆಗಿದೆ. ಬಹುತೇಕ ಈ ಪಟ್ಟಯೇ ಅಂತಿಮ ಆಗಲಿದ್ದು, ಇಂದು ಸಂಜೆಯೊಳಗೆ ಹೈಕಮಾಂಡ್ ಗ್ರೀನ್ ಸಿಗ್ನಲ್ ಕೊಡುವ ಸಾಧ್ಯತೆ ಇದೆ. ಹೊಸ ಮುಖಗಳಿಗೆ ಮಣೆ ಹಾಕುವ ಹಿನ್ನೆಲೆ ವಲಸಿಗ ಮಾಜಿ ಸಚಿವರಿಗೆ ಟೆನ್ಷನ್ ಶುರುವಾಗಿದೆ. ಒಂದು ವಾರದಿಂದ ಹಲವರು ಶಾಸಕರು ಮಾಜಿ ಸಿಎಂ ಬಿಎಸ್ವೈ ಮತ್ತು ಹಾಲಿ ಸಿಎಂ ಬೊಮ್ಮಾಯಿ ಸುತ್ತಾ ಗಿರಿಕಿ ಹೊಡೆಯುತ್ತಲೇ ಇದ್ದಾರೆ.
ಬೊಮ್ಮಾಯಿ ಟೀಂನಲ್ಲಿ ಇರೋ ಯುವಪಡೆ ಲಿಸ್ಟ್ ದಿಗ್ವಿಜಯ ನ್ಯೂಸ್ಗೆ ಲಭ್ಯವಾಗಿದೆ.
ಯುವ ಪಡೆ
ಪೂರ್ಣಿಮಾ ಶ್ರೀನಿವಾಸ
ಪ್ರೀತಂಗೌಡ
ಸುನಿಲ್ ಕುಮಾರ್
ರಾಜೂಗೌಡ ನಾಯಕ
ಅಂಗಾರ
ಡಾ.ಕೆ.ಸುಧಕಾರ್
ಅಶ್ವತ್ಥ ನಾರಾಯಣ್
ರೇಣುಕಾಚಾರ್ಯ
ಪಿ. ರಾಜೀವ್
ಮುನಿರತ್ನ
ಸಿನಿಯರ್ಸ್ ಲಿಸ್ಟ್
ಆರ್.ಅಶೋಕ್
ಕೆ.ಈಶ್ವರಪ್ಪ
ಉಮೇಶ್ ಕತ್ತಿ
ಸುರೇಶ್ ಕುಮಾರ್
ಬಾಲಚಂದ್ರ ಜಾರಕಿಹೊಳಿ
ವಿ. ಸೋಮಣ್ಣ
ಮುರುಗೇಶ್ ನಿರಾಣಿ
ಎಸ್.ಟಿ. ಸೋಮಶೇಖರ್
ಬೈರತಿ ಬಸವರಾಜ್
ಎಂಟಿಬಿ ನಾಗರಾಜ್
ಬಿ.ಸಿ. ಪಾಟೀಲ್
ಶಿವರಾಂ ಹೆಬ್ಬಾರ್
ಅರಗಜ್ಞಾನೇಂದ್ರ
ಹೊರ ಹೋಗುವವರ ಲಿಸ್ಟ್
ಪ್ರಭು ಚವ್ಹಾಣ್
ಕೋಟಾ ಶ್ರೀನಿವಾಸ ಪೂಜಾರಿ
ಶಶಿಕಲಾ ಜೊಲ್ಲೆ
ಲಕ್ಷ್ಮಣ್ ಸವದಿ
ಶ್ರೀಮಂತ ಪಾಟೀಲ್
ಗೋಪಾಲಯ್ಯ
VIDEO| ಸಿಎಂ ಬೊಮ್ಮಾಯಿ ನೇತೃತ್ವದ ಕ್ಯಾಬಿನೆಟ್ ಸೇರಲು ದಿಲ್ಲಿಯಲ್ಲಿ ಶಾಸಕರ ಪರೇಡ್!
ಅಯ್ಯೋ ಮಗಳೇ, ಹುಟ್ಟುಹಬ್ಬಕ್ಕೂ ಮುನ್ನಾ ದಿನವೇ ಇದೆಂಥಾ ನೋವು ಕೊಟ್ಟುಬಿಟ್ಟೆ…