Homeಜಿಲ್ಲೆಚಿತ್ರದುರ್ಗ ಮದಕರಿ ಗಣಪತಿಗೆ ಪುಷ್ಪಾಲಂಕಾರ 15/01/2024 9:03 PM Share WhatsAppFacebookTwitterLinkedin ಚಿತ್ರದುರ್ಗ: ಸಂಕ್ರಾಂತಿ ಹಬ್ಬದ ಅಂಗವಾಗಿ ಚಿತ್ರದುರ್ಗದ ರಂಗಯ್ಯನ ಬಾಗಿಲು ಸಮೀಪದ ಮದಕರಿ ಮಹಾಗಣಪತಿ ಸ್ವಾಮಿಗೆ ವಿವಿಧ ಬಗೆಯ ಪುಷ್ಪಗಳಿಂದ ಸೋಮವಾರ ವಿಶೇಷವಾಗಿ ಅಲಂಕರಿಸಲಾಗಿತ್ತು. ಬೆಳಗ್ಗೆಯಿಂದ ರಾತ್ರಿವರೆಗೂ ಸ್ವಾಮಿಯ ದರ್ಶನಕ್ಕಾಗಿ ನೂರಾರು ಭಕ್ತರು ದೇಗುಲಕ್ಕೆ ಭೇಟಿ ನೀಡಿದರು. ಇದೇ ವೇಳೆ ಪೂಜೆ ಸಲ್ಲಿಸಿ, ಇಷ್ಟಾರ್ಥ ಈಡೇರಿಕೆಗಾಗಿ ಪ್ರಾರ್ಥಿಸಿಕೊಂಡರು. Tags:ಚಿತ್ರದುರ್ಗಮದಕರಿ ಮಹಾ ಗಣಪತಿಸಂಕ್ರಾಂತಿ RELATED ARTICLES ಭಗೀರಥ ಮಹರ್ಷಿ ಸಾಧನೆಯ ದ್ಯೋತಕ ಶಸ್ತ್ರಚಿಕಿತ್ಸೆ ವೇಳೆ ಮುರಿದ ಟೇಬಲ್ ಚಿತ್ರದುರ್ಗ ಸಿನಿಮಾ ವಿಜಯವಾಣಿ ಸುದ್ದಿಜಾಲ 6 ಮರಿಗಳಿಗೆ ಜನ್ಮ ನೀಡಿದ 777 ಚಾರ್ಲಿ ಚಿತ್ರದ ಶ್ವಾನ! ಸಂತಸ ಹಂಚಿಕೊಂಡ ನಟ ರಕ್ಷಿತ್ ಶೆಟ್ಟಿ ವಿಜಯವಾಣಿ ಸುದ್ದಿಜಾಲ Sikandar: ಸಲ್ಮಾನ್ ಖಾನ್ ಸಿನಿಮಾದಲ್ಲಿ ನಟಿಸಲು ಕೂರ್ಗ್ ಬೆಡಗಿ ರಶ್ಮಿಕಾ ಪಡೆಯುತ್ತಿರುವ ಸಂಭಾವನೆ ಎಷ್ಟು ಗೊತ್ತೇ? ಲೈಫ್ಸ್ಟೈಲ್ ಆರೋಗ್ಯ ಬೆಳಿಗ್ಗೆ ಎದ್ದ ನಂತರ ಈ ಕೆಲಸ ಮಾಡಿ, ಹೃದಯದ ಕಾಯಿಲೆ ನಿಮ್ಮ ಸುತ್ತಿರವೂ ಸುಳಿಯುವುದಿಲ್ಲ! Top Stories ಬಿರು ಬೇಸಿಗೆಯಲ್ಲಿ ನೆಲ್ಲಿಕಾಯಿ ಸೇವಿಸಿ, ಈ ಅದ್ಭುತ ಪ್ರಯೋಜನ ಪಡೆಯಿರಿ! ಇಲ್ಲಿದೆ ನೋಡಿ ಉಪಯುಕ್ತ ಮಾಹಿತಿ ಟೆಕ್ನಾಲಜಿ ವಿಜಯವಾಣಿ ಸುದ್ದಿಜಾಲ ಮುಂದಿನ ದಿನಗಳಲ್ಲಿ ಕಾಲ್ಸೆಂಟರ್ ಬಂದ್; ಲಕ್ಷಾಂತರ ಉದ್ಯೋಗಿಗಳ ಕೆಲಸವನ್ನು ಕಸಿದುಕೊಳ್ಳಲಿದೆ AI ದೇಶ ಇಸ್ರೋದ ಮರುಬಳಕೆಯ ‘ಪುಷ್ಪಕ್’ ಲ್ಯಾಂಡಿಂಗ್ ಪ್ರಯೋಗ ಯಶಸ್ವಿ- ಬಾಹ್ಯಾಕಾಶದಿಂದ ಹಿಂದಿರುಗುವ ಆರ್ಎಲ್ವಿ ವಾಹನದ ವಿಶೇಷತೆ ಏನು? FacebookInstagramTwitterYoutube Latest Posts Top Stories ಒಮ್ಮೆ ಹೋದ್ರೆ ಮತ್ತೆ ನೀವು ನನ್ನ ನೋಡೋದು ಡೌಟ್; ವೃತ್ತಿ ಬಗ್ಗೆ ವಿರಾಟ್ ಕೊಹ್ಲಿ ಬಿಚ್ಚುಮಾತು, ಫ್ಯಾನ್ಸ್ ಶಾಕ್! ಕ್ರೈಂ ವರ್ಲ್ಡ್ ವಿಡಿಯೋ ಕಾಲ್ನಲ್ಲಿ ಪತ್ನಿಗೆ ಹೆದರಿಸುವಾಗ ಕೈ ಜಾರಿದ ಮೊಬೈಲ್ ಹಿಡಿಯಲು ಹೋಗಿ ಪ್ರಾಣ ಬಿಟ್ಟ ಜೀಮ್ ಟ್ರೈನರ್ ವಿಜಯವಾಣಿ ವಿಡಿಯೋ ಉಡುಪಿ ಕೃಷ್ಣನ ದರ್ಶನ ಪಡೆದ ಮಾಜಿ ಕ್ರಿಕೆಟಿಗ ರವಿಶಾಸ್ತ್ರಿ ವಿಜಯಪುರ ಭೂಹಗರಣ ತನಿಖೆ ಸಿಒಡಿಗೆ ಒಪ್ಪಿಸಲು ಆಗ್ರಹ, ಉಗ್ರ ಹೋರಾಟದ ಎಚ್ಚರಿಕೆ ನೀಡಿದ ಮಾಜಿ ಸಚಿವ ಅಪ್ಪಾಸಾಹೇಬ ಪಟ್ಟಣಶೆಟ್ಟಿ