More

    ಹಿತೈಷಿಗಳೊಂದಿಗೆ ನಿಖಿಲ ಜನ್ಮದಿನ ಆಚರಣೆ

    ಹಿತೈಷಿಗಳೊಂದಿಗೆ, ನಿಖಿಲ, ಜನ್ಮದಿನ, ಆಚರಣೆ, ಹುಕ್ಕೇರಿ, ಬೆಳಗಾವಿ, With well wishers, Nikhila, Birthday, Celebration, Hukkeri, Belagavi


    ಹುಕ್ಕೇರಿ: ಜನ್ಮದಿನದ ಆಚರಣೆ ಮೂಲಕ ಇಷ್ಟು ವರ್ಷ ಏನು ಮಾಡಿದೆ ಎನ್ನುವುದಕ್ಕಿಂತ ಮುಂದಿನ ವರ್ಷ ಸಮಾಜ ಮತ್ತು ಜನಮುಖಿಯಾಗಿ ಕಾರ್ಯಕೈಗೊಳ್ಳಿ ನಿಮ್ಮ ಬೆಂಬಲಕ್ಕೆ ನಾವಿದ್ದೇವೆ ಎಂಬ ಸಂದೇಶವನ್ನು ಅಭಿಮಾನಿಗಳು ಹಾಗೂ ಹಿತೈಷಿಗಳು ತಿಳಿಸಿದ್ದಾರೆ ಎಂದು ಹಿರಾ ಶುಗರ್ಸ್‌ ಚೇರ್ಮನ್ ನಿಖಿಲ ಕತ್ತಿ ಹೇಳಿದರು.

    ಪಟ್ಟಣದ ಮಾತಾ ಇ-ಮೋಟಾರ್ಸ್‌ ಮಳಿಗೆಯಲ್ಲಿ ಅಭಿಮಾನಿಗಳು ಮತ್ತು ಹಿತೈಷಿಗಳೊಂದಿಗೆ ಬುಧವಾರ ಜನ್ಮದಿನ ಆಚರಿಸಿಕೊಂಡು ಮಾತನಾಡಿ, ಇಲ್ಲಿಯವರೆಗೆ ನಾನು, ನಮ್ಮ ಕುಟುಂಬ ವರ್ಗದವರೊಂದಿಗೆ ಜನ್ಮದಿನ ಆಚರಿಸಿಕೊಳ್ಳುತ್ತಿದ್ದೆ. ಆದರೆ, ಈಗ ನಮ್ಮ ತಂದೆ ಮಾಜಿ ಸಚಿವ ಉಮೇಶ ಕತ್ತಿ ಅವರ ನಿಧನದ ನಂತರ ಕುಟುಂಬದ ಹಿರಿಯರು, ಹಿತೈಷಿಗಳು ಹಾಗೂ ಅಭಿಮಾನಿಗಳ ಒತ್ತಾಸೆ ಮೇರೆಗೆ ಬಹಿರಂಗವಾಗಿ ಆಚರಿಸಿಕೊಳ್ಳುತ್ತಿದ್ದೇನೆ ಎಂದರು.

    ಪತ್ರಕರ್ತ ಬಾಬು ಸುಂಕದ, ಸಂಕೇತ ಕತ್ತಿ, ಬಾಳಗೌಡ ಪಾಟೀಲ, ಸುನೀಲ ತೋದಲ, ಡಾ. ಸೋಹನ ವಾಗೋಜಿ, ಪುಟ್ಟು ಖಾಡೆ, ಭರತೇಶ ನಾಯಿಕ, ಬಸವೇಶ ಪಟ್ಟಣಶೆಟ್ಟಿ, ಓಂಕಾರ ಹಿರೇಮಠ, ಶಹಜಾನ ಬಡಗಾಂವಿ, ರ್ಇಾನ್ ಮೋಮಿನದಾದಾ, ಆಕಾಶ ಸಾಂವಗಾಂವಕರ, ಸುಹಾಸ ಪಾಟೀಲ, ಅಮಿತ ಪಟ್ಟಣಶೆಟ್ಟಿ, ಫಿರೋಜ್ ಮಕಾನದಾರ್, ಶೋಹೆಬ್ ಬಡಗಾಂವಿ, ಅಸ್ಲಂ ಶೇಖಬಡೆ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts