ದಾವಣಗೆರೆ: ಶಿವನನ್ನು ಧ್ಯಾನಿಸುವ ಮಹಾಶಿವರಾತ್ರಿ ಹಿನ್ನೆಲೆಯಲ್ಲಿ ಶುಕ್ರವಾರ, ನಗರದ ಮಾರುಕಟ್ಟೆಗಳಲ್ಲಿ ಹಬ್ಬದ ಸಾಮಗ್ರಿ ಖರೀದಿಗೆ ಸಡಗರ ಕಂಡುಬಂದಿತು. ಗಡಿಯಾರ ಕಂಬ ವೃತ್ತ, ಕೆ.ಆರ್.ಮಾರುಕಟ್ಟೆ, ನಿಟುವಳ್ಳಿ ಇತರೆಡೆಗಳಲ್ಲಿ ಖರೀದಿ ಜೋರಾಗಿತ್ತು.
ದಾವಣಗೆರೆ: ಶಿವನನ್ನು ಧ್ಯಾನಿಸುವ ಮಹಾಶಿವರಾತ್ರಿ ಹಿನ್ನೆಲೆಯಲ್ಲಿ ಶುಕ್ರವಾರ, ನಗರದ ಮಾರುಕಟ್ಟೆಗಳಲ್ಲಿ ಹಬ್ಬದ ಸಾಮಗ್ರಿ ಖರೀದಿಗೆ ಸಡಗರ ಕಂಡುಬಂದಿತು. ಗಡಿಯಾರ ಕಂಬ ವೃತ್ತ, ಕೆ.ಆರ್.ಮಾರುಕಟ್ಟೆ, ನಿಟುವಳ್ಳಿ ಇತರೆಡೆಗಳಲ್ಲಿ ಖರೀದಿ ಜೋರಾಗಿತ್ತು.
VRL MEDIA PRIVATE LIMITED
1ST FLOOR, GIRIRAJ ANNEXE, CTS NO: 167/2B, CIRCUIT HOUSE ROAD, HUBBALLI DHARWAD , KARNATAKA 580029
email: [email protected]
© Vijayavani