More

    ಪ್ರಹಾರ ಜನಶಕ್ತಿ ಪಕ್ಷದಿಂದ ಕಣಕ್ಕೆ

    ಕಲಬುರಗಿ: ಪ್ರಹಾರ ಜನಶಕ್ತಿ ಪಕ್ಷದಿಂದ ರಾಜ್ಯದ ಸುಮಾರು ೧೫ ಲೋಕಸಭಾ ಕ್ಷೇತ್ರಗಳಲ್ಲಿ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸಲು ನಿರ್ಧರಿಸಲಾಗಿದೆ ಎಂದು ಪP್ಷÀದ ರಾಜ್ಯ ಉಪಾಧ್ಯP್ಷÀ ಶರಣಬಸವ ಹಿರೇಮಠ ತಿಳಿಸಿದರು. ಕಲಬುರಗಿ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಲು ಕೆಲ ಆಕಾಂಕ್ಷಿಗಳು ಅರ್ಜಿ ಸಲ್ಲಿಸಿದ್ದು, ಆ ಪಟ್ಟಿ ರಾಜ್ಯ ಮುಖಂಡರಿಗೆ ಸಲ್ಲಿಸಲಾಗಿದೆ ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು. ಜಿಲ್ಲಾಧ್ಯಕ್ಷ ಗುಡುಸಾಬ್ ಮುತ್ತುವಲ್ಲಿ, ಗೌತಮ ಕಾಳೆ, ಬಂಡಪ್ಪ ಸಿಂದಗಿ, ಮದುಕರ ನಾಗಬುಜಂಗೆ,ಸುಲೆಮಾನï ರೋಜಾ, ಪರಮೇಶ್ವರ ಸ್ವಾಮಿ, ರಾಹುಲï ಹಿಬಾರೆ, ವೀರಣ್ಣ ಜೋಳದ, ಜಯಶಂಕರ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts