ಕಲಬುರಗಿ: ಪ್ರಹಾರ ಜನಶಕ್ತಿ ಪಕ್ಷದಿಂದ ರಾಜ್ಯದ ಸುಮಾರು ೧೫ ಲೋಕಸಭಾ ಕ್ಷೇತ್ರಗಳಲ್ಲಿ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸಲು ನಿರ್ಧರಿಸಲಾಗಿದೆ ಎಂದು ಪP್ಷÀದ ರಾಜ್ಯ ಉಪಾಧ್ಯP್ಷÀ ಶರಣಬಸವ ಹಿರೇಮಠ ತಿಳಿಸಿದರು. ಕಲಬುರಗಿ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಲು ಕೆಲ ಆಕಾಂಕ್ಷಿಗಳು ಅರ್ಜಿ ಸಲ್ಲಿಸಿದ್ದು, ಆ ಪಟ್ಟಿ ರಾಜ್ಯ ಮುಖಂಡರಿಗೆ ಸಲ್ಲಿಸಲಾಗಿದೆ ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು. ಜಿಲ್ಲಾಧ್ಯಕ್ಷ ಗುಡುಸಾಬ್ ಮುತ್ತುವಲ್ಲಿ, ಗೌತಮ ಕಾಳೆ, ಬಂಡಪ್ಪ ಸಿಂದಗಿ, ಮದುಕರ ನಾಗಬುಜಂಗೆ,ಸುಲೆಮಾನï ರೋಜಾ, ಪರಮೇಶ್ವರ ಸ್ವಾಮಿ, ರಾಹುಲï ಹಿಬಾರೆ, ವೀರಣ್ಣ ಜೋಳದ, ಜಯಶಂಕರ ಇತರರಿದ್ದರು.