ಚಿತ್ರದುರ್ಗ: ವಿಶ್ವರೆಡ್ಕ್ರಾಸ್ ದಿನಾಚರಣೆ ಅಂಗವಾಗಿ ಭಾರತೀಯ ರೆಡ್ಕ್ರಾಸ್ ಸಂಸ್ಥೆ ಚಿತ್ರದುರ್ಗ ಶಾಖೆಯಿಂದ ಬುಧವಾರ ಎಸ್ಜಿ ಸುರಕ್ಷಾ ನ ರ್ಸಿಂಗ್ ಮತ್ತು ಪ್ಯಾರಾಮೆಡಿಕಲ್ ಕಾಲೇಜಿನಲ್ಲಿ ಏರ್ಪಡಿಸಿದ್ದ ಸ್ವಯಂ ಪ್ರೇರಿತ ರಕ್ತದಾನ ಶಿಬಿರವನ್ನು ಎಸಿ ಎಂ.ಕಾರ್ತಿಕ್ ಅವರು ಉದ್ಘಾ ಟಿಸಿದರು. ಕಾಲೇಜು ಆಡಳಿತ ಮಂಡಳಿ ಅಧ್ಯಕ್ಷ ಡಾ.ಸಿದ್ದಲಿಂಗಯ್ಯಗುಡಿಮಠ್,ಕಾರ್ಯ ದರ್ಶಿ ಸಂತೋಷ ಗುಡಿಮಠ್,ಪ್ರಾಂಶುಪಾಲ ಚಂದ್ರಶೇಖರ್,ರೆಡ್ಕ್ರಾಸ್ ಸಂಸ್ಥೆಯ ಗಾಯತ್ರಿಶಿವರಾಂ,ಅರುಣ್ಕುಮಾರ್,ಮಜಹರ್ಉಲ್ಲಾ,ಕಾರ್ತಿಕ್ಶಿವರಾಂ,ಗುರುಮೂರ್ತಿ, ಡಾ.ಮಧುಸೂಧನ್ರೆಡ್ಡಿ,ವೀಣಾಜಯರಾಂ,ಸುರೇಶ,ಮಹಮ್ಮದ್ಆಲಿ ಇದ್ದರು.