More

    ಗದಗ: ಬಿಜೆಪಿ ಚುನಾವಣೆ ಜಿಲ್ಲಾ ಉಸ್ತುವಾರಿ ಸಭೆ

    ಬಿಜೆಪಿ ಜಿಲ್ಲಾ ಉಸ್ತುವಾರಿ ಸಭೆ

    ಗದಗ
    ವಿಧಾನಸಭಾ ಚುನಾವಣೆಯ ಪ್ರಯುಕ್ತ ಗದಗ ಉಸ್ತುವರಿಯಾಗಿ ನಿಯೂಕ್ತಿಯಾದ ಭಾರತಿ ಮಗದುಮ್​ ಅವರು ಬಿಜೆಪಿ ಜಿಲ್ಲಾ ಕಚೇರಿಯಲ್ಲಿ ಮಂಗಳವಾರ ಕಾರ್ಯಕರ್ತರ ಪೂರ್ವಭಾವಿ ಸಭೆ ನಡೆಸಿದರು.
    ಸಭೆಯಲ್ಲಿ ಮಾತನಾಡಿದ ಭಾರತಿ ಮಗದುಮ್​, ಚುನಾವಣೆಗೆ 75 ದಿನಗಳು ಮಾತ್ರ ಚುನಾವಣೆಗೆ ಉಳಿದಿವೆ. ಎಲ್ಲ ಬೇಧ, ಭಾವ ಮರೆತು ಮುನ್ನುಗ್ಗಿ ನಾವೆಲ್ಲರೂ ತಂಡವಾಗಿ ಪದ ಸೈನಿಕರಾಗಿ ಕಾರ್ಯಪ್ರವೃತ್ತರಾಗಬೇಕು. ಆತ್ಮ ವಿಶ್ವಾಸ, ಸಕಾರಾತ್ಮಕ ಗುರಿಯನ್ನು ಇಟ್ಟುಕೊಂಡು ಮುಂದುವರೆಯಬೇಕು. ನಮ್ಮ ಬೂತ್​ ಹಂತದಲ್ಲಿ ಸಂಟನಾತ್ಮಕ ಜವಾಬ್ದಾರಿ ನಿಬಾಯಿಸಬೇಕು. ಸ್ಥಳಿಯ ಸಂಸಂಸ್ಥೆಗಳ ವಿಶ್ವಾಸ ಪ್ರೀತಿ ಪಡೆದು ಮುನ್ನುಗ್ಗಬೇಕೆಂದರು.
    ಸಭೆಯ ಅಧ್ಯತೆ ವಹಿಸಿದ್ದ ನಗರ ಮಂಡಲ ಅಧ್ಯ ಅನೀಲ ಅಬ್ಬಿಗೇರಿ ಪ್ರಾಸ್ತಾವಿಕವಾಗಿ ಮಾತನಾಡಿ ಬರುವ ವಿಧಾನಸಭಾ ಚುನಾವಣೆಯಲ್ಲಿ ಎಲ್ಲರು ಒಟ್ಟಾಗಿ ಬಿಜೆಪಿ ಅಭ್ಯಥಿರ್ಯನ್ನು ಗೆಲ್ಲಿಸೊಣ ಎಮದರು.
    ಈ ಸಂದರ್ಭದಲ್ಲಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯ ಸಿದ್ದಣ್ಣ ಪಲ್ಲೇದ, ಸವೀತ ಅಶೋಕ, ಕಾಂತೀಲಾಲ ಬನ್ಸಾಲಿ, ಎಂ.ಎಂ.ಹಿರೇಮಠ, ಪ್ರೇಮನಾಥ ಬಣ್ಣದ, ತೋಟೊಸಾ ಭಾಂಡಗೆ, ಶಂಕ್ರಪ್ಪ ಇಂಡಿ, ರಾವೇಂದ್ರ ಯಳವತ್ತಿ, ಶಾರದಾ ಸಜ್ಜನರ ಹಲವರು ಉಪಸ್ಥಿತಿ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts