More

    ಕಡ್ಡಾಯ ಮತದಾನ ಮಾಡುವಂತೆ ಜಿಲ್ಲಾಧಿಕಾರಿ ಕೆರೆ

    ಹಾಸನ : ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಮತದಾನವು ಪ್ರತಿಯೊಬ್ಬ ಹಕ್ಕಾಗಿದೆ. ಚುನಾವಣೆಯನ್ನು ಹಬ್ಬದಂತೆ ಭಾವಿಸಿ ಪ್ರತಿಯೊಬ್ಬೂ ಕಡ್ಡಾಯ ಮತ ಚಲಾಯಿಸುವ ಮೂಲಕ ಸಮರ್ಥ ನಾಯಕನನ್ನು ಆಯ್ಕೆ ಮಾಡುವಂತೆ ಜಿಲ್ಲಾಧಿಕಾರಿ ಎಂ.ಎಸ್ ಅರ್ಚನಾ ಅವು ಕೆ ನೀಡಿದು.
    ಜಿಲ್ಲಾಧಿಕಾರಿ ಕಚೇರಿ ಆವಣದಲ್ಲಿ ಬುಧವಾ ಮತದಾನ ಜಾಗೃತಿ ಮೂಡಿಸುವ ಬೊಂಬೆ ನಾಟಕ ಜಾಥಗೆ ಚಾಲನೆ ನೀಡಿ ಮಾತನಾಡಿದ ಅವು, ಇತ್ತೀಚಿನ ದಿನಗಳಲ್ಲಿ ಗ್ರಾಮೀಣ ಪ್ರದೇಶಗಳಿಗಿಂತ ನಗ ಪ್ರದೇಶಗಳಲ್ಲಿ ಕಡಿಮೆ ಮತದಾನವಾಗುತ್ತಿದೆ. ಮುಂಬುವ ವಿಧಾನಸಭೆ ಚುನವಾಣೆಯಲ್ಲಿ ಶೇಕಡ 100 ಷುರ‌್ಟೂ ಮತದಾನ ಮಾಡುವಂತೆ ತಿಳಿಸಿದು.
    ಯಾವುದೇ ಆಸೆ, ಆಮಿಷಗಳಿಗೆ ಒಳಗಾಗದೆ ಕಡ್ಡಾಯ ಹಾಗೂ ಮುಕ್ತ ನ್ಯಾಯಸಮ್ಮತವಾಗಿ ಚುನಾವಣೆಯಲ್ಲಿ ಪಾಲ್ಗೊಂಡು ಮತದಾನ ಮಾಡುವಂತೆ ಜಿಲ್ಲಾಧಿಕಾರಿ ಅವು ಹೇಳಿದು.
    ಇದೇ ವೇಳೆ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಬಿ.ಆರ್ ಪೂರ್ಣಿಮಾ ಅವು ಕಡ್ಡಾಯ ಮತದಾನ ಮಾಡುವ ಪ್ರಮಾಣವಚನ ಬೋಧಿಸಿದು.
    ಕಾರ್ಯಕ್ರಮದಲ್ಲಿ ಜಿಲ್ಲಾ ಅಪ ಪೊಲೀಸ್ ವರಿಷ್ಠಾಧಿಕಾರಿ ತಮ್ಮಯ್ಯ, ಚುನಾವಣೆ ನೋಡಲ್ ಅಧಿಕಾರಿ ಪಪ್ಪಸ್ವಾಮಿ, ಚುನಾವಣೆ ಾಯಭಾರಿಗಳಾದ ಗ್ಯಾಂಟಿ ಾಮಣ್ಣ, ವರ್ಷಾ, ಶಾಂತಕುಮಾರ್, ಗುಂಡುರಾಜ್ ಹಾಗೂ ಇತರು ಹಾಜರಿದ್ದು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts