More

    ಒಳಚರಂಡಿ ಮ್ಯಾನ್‌ಹೋಲ್ ನಿರ್ಮಾಣ

    ಕೆ.ಆರ್.ನಗರ: ಕುಶಾಲನಗರಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಯಲ್ಲಿ ಕುಸಿದಿದ್ದ ಒಳಚರಂಡಿಯ ಮ್ಯಾನ್‌ಹೋಲ್‌ಗಳನ್ನು ಕೊನೆಗೂ ಎಚ್ಚೆತ್ತ ಪುರಸಭೆ ಅಧಿಕಾರಿಗಳು ಗುರುವಾರ ದುರಸ್ತಿಪಡಿಸಿದ್ದಾರೆ.


    ಪಟ್ಟಣದ ಮಧುವನಹಳ್ಳಿಯ 1ನೇ ವಾರ್ಡ್ ಮತ್ತು 23ನೇ ವಾರ್ಡ್ ವ್ಯಾಪ್ತಿಗೆ ಬರುವ ರಸ್ತೆಯಲ್ಲಿ ಒಳಚರಂಡಿ ಮ್ಯಾನ್‌ಹೋಲ್ ಮುಚ್ಚಳ ಕುಸಿದು ಅಪಾಯಕ್ಕೆ ಆಹ್ವಾನಿಸಿತ್ತು. ಈ ಕುರಿತು ಕನ್ನಡದ ನಂ.1 ದಿನಪತ್ರಿಕೆ ವಿಜಯವಾಣಿಯ ಜು.3ರ ಸಂಚಿಕೆಯಲ್ಲಿ ಕುಸಿದ ಮುಚ್ಚಳ, ಅಪಘಾತ ನಿಚ್ಚಳ ಶೀರ್ಷಿಕೆಯಡಿ ವಿಶೇಷ ವರದಿ ಪ್ರಕಟವಾಗಿತ್ತು. ತಡವಾಗಿ ಎಚ್ಚೆತ್ತಕೊಂಡ ಪುರಸಭೆ ಅಧಿಕಾರಿಗಳು ಸಿಬ್ಬಂದಿಗಳನ್ನು ಕಳುಹಿಸಿ ಕುಸಿದಿದ್ದ ಮ್ಯಾನ್‌ಹೋಲ್ ಒಡೆದು ಹಾಕಿ ಹೊಸದಾಗಿ ನಿರ್ಮಾಣ ಮಾಡಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts