More

    ಅಂಬೇಡ್ಕರ್ ಜಯಂತ್ಯುತ್ಸವ ೨೯ರಂದು

    ಕಲಬುರಗಿ: ತ್ರಿಶಾ ಎಜ್ಯುಕೇಷನ್ ಚಾರಿಟೇಬಲ್ ಮತ್ತು ವೆಲ್ಫೇರ್ ಟ್ರಸ್ಟ್ದಿಂದ ಏ.೨೯ರಂದು ಬೆಳಗ್ಗೆ ೧೧ಕ್ಕೆ ನಗರದ ಕನ್ನಡ ಭವನದಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ೧೩೩ನೇ ಜಯಂತ್ಯುತ್ಸವ ಹಾಗೂ ಟ್ರಸ್ಟ್ ಉದ್ಘಾಟನಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಟ್ರಸ್ಟ್ ಅಧ್ಯಕ್ಷೆ ಅಶ್ವಿನಿ ಚವ್ಹಾಣ್ ಹೇಳಿದರು. ಶಾಸಕ ಅಲ್ಲಮಪ್ರಭು ಪಾಟೀಲ್ ಉದ್ಘಾಟಿಸಲಿದ್ದು, ಜಿಪಂ ಮಾಜಿ ಅಧ್ಯಕ್ಷ ನಿತಿನ್ ಗುತ್ತೇದಾರ, ಕಾಂಗ್ರೆಸ್ ಮುಖಂಡ ನೀಲಕಂಠರಾವ ಮೂಲಗೆ, ಜೆಡಿಎಸ್ ಮುಖಂಡ ಕೃಷ್ಣಾ ರೆಡ್ಡಿ ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳಲಿz್ದÁರೆ. ಲೋಕೋಪಯೋಗಿ ಇಲಾಖೆ ಅಭಿಯಂತರ ಡಾ.ಸುರೇಶ ಶರ್ಮಾ ಸಾಧಕರಿಗೆ ಪ್ರಶಸ್ತಿ ನೀಡಲಿz್ದÁರೆ. ಪತ್ರಕರ್ತ ಸುರೇಶ ಬಡಿಗೇರ ಮುಖ್ಯ ಭಾಷಣ ಮಾಡಲಿz್ದÁರೆ. ಗಣ್ಯರು ಪಾಲ್ಗೊಳ್ಳಲಿದ್ದಾರೆ ಎಂದರು.
    ಸಾಧಕ ರತ್ನ ಪ್ರಶಸ್ತಿ ಪ್ರದಾನ: ಎ.ಬಿ.ಹೊಸಮನಿ(ಹೋರಾಟ), ಡಾ.ಪೂಜಾ ಪಾಟೀಲ್ (ವೈದ್ಯಕೀಯ), ಸಿಂಧುಮತಿ ಭೋಸ್ಲೆ (ಶಿP್ಷÀಣ), ಶಿವಶರಣಪ್ಪ (ನ್ಯಾಯವಾದಿ) ಅP್ಷÀರಾ ಆರ್.(ಭರತನಾಟ್ಯ), ಸಂತೋಷ ಬಿರಾದಾರ (ಜಾನಪದ), ಬಾಬುರಾವ ಕೋಬಾ¼ À(ಸಂಗೀತ ವಿಭಾಗ), ಜೈಭೀಮ ಸಾವಳಗಿ (ಹಿಂದುಸ್ತಾನಿ ಸಂಗೀತ) ಅವರಿಗೆ ಸಾಧಕ ರತ್ನ ಪ್ರಶಸ್ತಿ ಪ್ರದಾನ ಮಾಡಿ ಗೌರವಿಸಲಾಗುವುದು ಎಂದು ಅಶ್ವಿನಿ ತಿಳಿಸಿದರು. ಲಕ್ಷಿö್ಮÃ ಚವ್ಹಾಣ್, ಸುನಂದಾ ರಾಠೋಡ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts