More

    ಪತ್ರಿಕೆಗಳು ಓದುಗರ ಜೀವಾಳ

    ರೇವತಗಾಂವ: ಪತ್ರಿಕೆಗಳು ಓದುಗರ ಜೀವಾಳ ಆಗಿವೆ ಎಂದು ಜಿಪಂ ಅಧ್ಯಕ್ಷೆ ಸುಜಾತಾ ಕಳ್ಳಿಮನಿ ಅಭಿಪ್ರಾಯಪಟ್ಟರು.
    ಪ್ರವಾಹ ಪೀಡಿತ ಉಮರಜ ಗ್ರಾಮದಲ್ಲಿ ವಾಸ್ತವ್ಯ ಹೂಡಿದ್ದ ಅವರು, ಮಂಗಳವಾರ ಬೆಳಗಿನ ಜಾವ ‘ವಿಜಯವಾಣಿ’ ಪತ್ರಿಕೆ ಓದುತ್ತ ಮಾತನಾಡಿದರು. ಗ್ರಾಮೀಣ ಭಾಗದ ಮನೆ ಮನೆಗೂ ವಿಜಯವಾಣಿ ಪತ್ರಿಕೆ ತಲುಪುತ್ತಿರುವುದಕ್ಕೆ ಹಾಗೂ ಯುವ ಓದುಗರ ಅಭಿರುಚಿ, ಗ್ರಾಮೀಣ ಭಾಗದ ಜನರ ಅಭಿಲಾಷೆಗೆ ತಕ್ಕಂತೆ ಸುದ್ದಿಗಳನ್ನು ಪ್ರಕಟಿಸುತ್ತಿರುವುದಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು.
    ಉಮರಜದ ಆರೋಗ್ಯ ವೈದ್ಯಾಧಿಕಾರಿ ಡಾ.ಶೈಲಜಾ ಶಿವಶರಣ, ಸೋಮನಾಥ ಕಳ್ಳಿಮನಿ ಸೇರಿ ಇತರ ಇಲಾಖೆ ಅಧಿಕಾರಿಗಳಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts