More

    ಮುಂಬೈ ಇಂಡಿಯನ್ಸ್​ಗೆ ಮರಳುವ ಮುನ್ನವೇ ವಿಶೇಷ ಷರತ್ತು ವಿಧಿಸಿದ್ದ ಹಾರ್ದಿಕ್ ಪಾಂಡ್ಯ!

    ಮುಂಬೈ: ನಾಯಕತ್ವ ನೀಡಿದರೆ ಮಾತ್ರ ಮುಂಬೈ ತಂಡಕ್ಕೆ ಮರಳುವುದಾಗಿ ಹಾರ್ದಿಕ್​ ಪಾಂಡ್ಯ ವರ್ಗಾವಣೆಗೂ ಮುನ್ನವೇ ಷರತ್ತು ವಿಧಿಸಿದ್ದರು ಎಂದು ವರದಿಯಾಗಿದೆ.

    ಇದಲ್ಲದೆ ಹಾರ್ದಿಕ್​ ತಂಡಕ್ಕೆ ಮರಳುವ ಬಗ್ಗೆ ಏಕದಿನ ವಿಶ್ವಕಪ್​ ಆರಂಭದ ವೇಳೆಯೇ ರೋಹಿತ್​ ಶರ್ಮಗೆ ಮುಂಬೈ ಫ್ರಾಂಚೈಸಿ ಮಾಹಿತಿ ನೀಡಿತ್ತು. ನಂತರ ಹಾರ್ದಿಕ್​ಗೆ ನಾಯಕತ್ವ ನೀಡುವ ಬಗ್ಗೆ ರೋಹಿತ್​ಗೆ ಮಾಹಿತಿ ನೀಡಿದಾಗ ಅವರು, ಫ್ರಾಂಚೈಸಿ ತನ್ನ ತಂಡದ ಭವಿಷ್ಯವನ್ನು ಯೋಚಿಸಿ ನಿರ್ಧಾರ ತೆಗೆದುಕೊಳ್ಳಲಿ ಎಂದಿದ್ದರು ಎನ್ನಲಾಗಿದೆ.

    ಹರಾಜಿಗೆ ಮುನ್ನವೇ ನಾಯಕನಾಗಿ ಘೋಷಣೆ ಮಾಡಿದರೆ, ಹರಾಜಿನಲ್ಲಿ ತನಗೆ ಬೇಕಾದ ಆಟಗಾರರನ್ನು ಖರೀದಿಸಿ ತಂಡವನ್ನು ಬಲಿಷ್ಠಗೊಳಿಸಲು ನೆರವಾಗುತ್ತದೆ ಎಂದೂ ಹಾರ್ದಿಕ್​ ಹೇಳಿದ್ದರು ಎಂದೂ ಹೇಳಲಾಗುತ್ತಿದೆ.

    ಟಿ10 ಕ್ರಿಕೆಟ್​ನಲ್ಲೂ ಐಪಿಎಲ್​ ಮಾದರಿ ಲೀಗ್​ ಆರಂಭಿಸುವ ಚಿಂತನೆಯಲ್ಲಿ ಬಿಸಿಸಿಐ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts