ಹನುಮ ದೇವರ ಉತ್ಸವ

blank

ಕಿಕ್ಕೇರಿ: ವಿಪ್ರ ಬಾಂಧವ ಸೇವಾ ಸಮಿತಿಯಿಂದ ಇತ್ತೀಚೆಗೆ ಆಯೋಜಿಸಿದ್ದ ಹನುಮಂತೋತ್ಸವದಲ್ಲಿ ಪುಟಾಣಿಗಳು, ಯುವಕರು, ಹಿರಿಯರು ಓಕುಳಿಯಾಡಿ ಸಂಭ್ರಮಿಸಿದರು.

blank

ಹನುಮ ದೇವರ ಉತ್ಸವ ಮನೆ ಮುಂದೆ ಬಂದಾಗ ಹಣ್ಣು, ಕಾಯಿ ಅರ್ಪಿಸಿ ಇಷ್ಟಾರ್ಥ ಸಿದ್ಧಿಗಾಗಿ ಪ್ರಾರ್ಥಿಸಿದರು.

ರಜೆಯ ಮಜೆಯಲ್ಲಿದ್ದ ಮಕ್ಕಳು ಬಣ್ಣದ ಓಕುಳಿಯಾಟವಾಡಲು ಕಾದು ಕುಳಿತಿದ್ದರು. ಹಿರಿಯರು, ಯುವಕರು ಮಕ್ಕಳಿಗೆ ಸಾಥ್ ನೀಡಿದರು. ಮನೆಯ ಮುಂದೆ ಬಕೆಟ್, ಬಿಂದಿಗೆಯಲ್ಲಿ ಬಣ್ಣದ ನೀರು ಶೇಖರಣೆ ಮಾಡಿಕೊಂಡು ಪೈಪೋಟಿ ಮೇಲೆ ಬಣ್ಣವನ್ನು ಮೈಮೇಲೆ ಹಾಕಿದರು.

ಸ್ಥಳೀಯರಾದ ಅನಂತಸ್ವಾಮಿ, ಕೆ.ಬಿ. ವೆಂಕಟೇಶ್, ಕೆ.ಎಸ್.ಪರಮೇಶ್ವರಯ್ಯ, ಶ್ರೀಹರಿ, ಶ್ರೀಧರ್ ಮತ್ತಿತರರಿದ್ದರು.

Share This Article
blank

ಮನೆಯಲ್ಲಿರುವ ಹಲ್ಲಿಗಳನ್ನು ಓಡಿಸಲು ಇಲ್ಲಿದೆ ಸುಲಭ ಮಾರ್ಗ.. ಒಮ್ಮೆ ಟ್ರೈ ಮಾಡಿ | Lizards

Lizards: ಹಲ್ಲಿಗಳು ಹೆಚ್ಚಾಗಿ ಮನೆಯ ಗೋಡೆಗಳ ಮೇಲೆ ಮತ್ತು ಅಡುಗೆಮನೆಯಲ್ಲಿ ಹೆಚ್ಚಾಗಿ ಕಂಡುಬರುತ್ತವೆ. ಹಲ್ಲಿಗಳ ಬಗ್ಗೆ…

ಹನಿ-ಹನಿ ಮೂತ್ರ ಬರುತ್ತಿದ್ರೆ ಈ ಅಂಗಕ್ಕೆ ಹಾನಿಯಾಗಿದೆ ಎಂದರ್ಥ!; ಅನಿಯಂತ್ರಿತ ಮೂತ್ರದ ಸಮಸ್ಯೆಗೆ ಕಾರಣ ಏನು? | Urinary

Urinary : ಸಾಮಾನ್ಯವಾಗಿ ಬೇಸಿಗೆ ಸಮಯದಲ್ಲಿ ಮೂತ್ರ ಸಂಬಂಧಿತ ಸಮಸ್ಯೆಗಳು ಭಾಧಿಸುತ್ತವೆ. ಅನೇಕ ಜನರಿಗೆ ಮೂತ್ರ…

blank