ಕೊಡಗು: ಜಿಲ್ಲೆಯಲ್ಲಿ ಕಾಡಾನೆಗಳು ನಾಡಿಗೆ ಲಗ್ಗೆಯಿಡುವುದು, ಜನರ ಮೇಲೆ ದಾಳಿ ನಡೆಸುವುದು ಸಾಮಾನ್ಯವಾಗಿದೆ. ಆದರೆ ಇಲ್ಲೊಂದು ಕಾಡಾನೆ ಚೆಕ್ಪೋಸ್ಟ್ ಗೇಟ್ ತೆಗೆದು ರಸ್ತೆಯ ಮೂಲಕ ತೋಟದೊಳಗೆ ಪ್ರವೇಶ ಮಾಡಿದೆ.
ವೀರಾಜಪೇಟೆ ತಾಲ್ಲೂಕಿನ ಕುಟ್ಟಾ ಪೊಲೀಸ್ ಠಾಣೆಯ ಎದುರು ಇರುವ ಚೆಕ್ ಪೋಸ್ಟ್ ಮೂಲಕ ಆಗಮಿಸಿದ ಆನೆ ಗೇಟನ್ನು ತೆಗೆಯುವ ಮೂಲಕ ತೋಟಕ್ಕೆ ಸಾಗಿದೆ.
ಇದನ್ನೂ ಓದಿ: FACT CHECK| ಅಪ್ಪ ರಿಕ್ಷಾ ಓಡಿಸೋ ಏರಿಯಾದಲ್ಲೇ ಮಗಳು ಇನ್ಸ್ಪೆಕ್ಟರ್: ಸುದ್ದಿಯ ಅಸಲಿಯತ್ತೇ ಬೇರೆ!
ಇದು ಪೊಲೀಸ್ ಠಾಣೆಯಲ್ಲಿರುವ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಮಧ್ಯರಾತ್ರಿ 12.30 ಗಂಟೆಗೆ ಕಾಡಾನೆ ಆಗಮಿಸಿದೆ. ಆದರೆ ಗೇಟ್ಗೆ ಯಾವುದೇ ಹಾನಿ ಮಾಡಿಲ್ಲ. (ದಿಗ್ವಿಜಯ ನ್ಯೂಸ್)
ಕತ್ತು ಕೊಯ್ದುಕೊಂಡು ರಕ್ತಸ್ರಾವದಿಂದ ಒದ್ದಾಡುತ್ತಿದ್ದ ಪ್ರೇಮಿಗಳನ್ನು ರಕ್ಷಿಸಿದ ಪೊಲೀಸರು