ಜನನಾಯಕರಾಗಿರುವ ಬಿ.ಎಸ್.ಯಡಿಯೂರಪ್ಪ ಅವರಿಗೆ ಭಗವಂತ ದೀರ್ಘ ಆಯುಷ್ಯ, ಆರೋಗ್ಯ ಹಾಗೂ ಇನ್ನಷ್ಟು ಜನಸೇವೆ ಮಾಡುವ ಶಕ್ತಿ ಕರುಣಿಸಲಿ. ಧರ್ಮ ಹಾಗೂ ದೇವರಲ್ಲಿ ಶ್ರದ್ಧೆ ಇದ್ದು, ಸಮಾಜಸೇವೆ ಮಾಡುವ ವ್ಯಕ್ತಿ ಅವರು. ಸಮಾಜದೊಟ್ಟಿಗೆ ಬೆರೆಯುವ ಯಡಿಯೂರಪ್ಪ ಅವರಂತಹ ರಾಜಕೀಯ ವ್ಯಕ್ತಿಗಳಿರುವುದು ವಿರಳ.
| ಶ್ರೀಗಂಗಾಧರೇಂದ್ರ ಸರಸ್ವತೀ ಸ್ವಾಮೀಜಿ, ಶ್ರೀ ಸಂಸ್ಥಾನ ಸ್ವರ್ಣವಲ್ಲೀ, ಸೋಂದಾ ಶಿರಸಿ