More

    ಬೈಕ್ ಕಳ್ಳರಿಬ್ಬರ ಬಂಧನ

    ಅಂಕೋಲಾ: ಪಟ್ಟಣ ಹಾಗೂ ತಾಲೂಕಿನ ಗ್ರಾಮೀಣ ಭಾಗದಲ್ಲಿ ಹಲವು ದಿನಗಳಿಂದ ನಡೆದಿದ್ದ ಮನೆಗಳ್ಳತನ ಮತ್ತು ಬೈಕ್ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿ ಇಲ್ಲಿನ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿ, ಅವರಿಂದ ಬೈಕ್‌ಗಳನ್ನು ವಶಪಡಿಸಿಕೊಂಡ ಘಟನೆ ಮಂಗಳವಾರ ನಡೆದಿದೆ. ಮಂಗಳೂರಿನ ಬೆಂಗ್ರೆ ನಿವಾಸಿ ಹಾಲಿ ಸುರತ್ಕಲ್ ಕೃಷ್ಣಾಪುರದ ಮಹ್ಮದ್ ಸಲ್ಮಾನ (23), ಕಾರವಾರ ಕೋಡಿಭಾಗದ ಕಾಳಿ ರಿವರ್ ಗಾರ್ಡ್‌ನ ಹತ್ತಿರದ ನಿವಾಸಿ ರೋಹಿತ್ ಆನಂದ ಹರಿಜನ (21) ಬಂಧಿತರು.

    ಜಿಲ್ಲಾ ಎಸ್ಪಿ ವಿಷ್ಣುವರ್ಧನ ಅವರ ಮಾರ್ಗದರ್ಶನದಲ್ಲಿ ಪಿಐ ಸಂತೋಷ ಶೆಟ್ಟಿ ನೇತೃತ್ವದಲ್ಲಿ ಪಿಎಸ್‌ಐಗಳಾದ ಉದ್ದಪ್ಪ ಧರೆಪ್ಪನವರ, ಜಯಶ್ರೀ ಪ್ರಭಾಕರ, ಸಿಬ್ಬಂದಿ ಶ್ರೀಕಾಂತ ಕಟಬರ, ವೆಂಕಟ್ರಮಣ ನಾಯ್ಕ, ಮನೋಜ ಡಿ., ಆಸೀಫ್ ಕುಂಕೂರು, ಜಗದೀಶ ನಾಯ್ಕ, ಕಿರಣ ನಾಯ್ಕ, ಗುರುರಾಜ ನಾಯ್ಕ, ಸಿಡಿಆರ್ ವಿಭಾಗದ ಸಿಬ್ಬಂದಿ ಉದಯ ಗುನಗಾ, ರಮೇಶ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts