More

    ವಿಜಯೇಂದ್ರಗೆ ಶುಭಕೋರಿದ ಯುವ ಮುಖಂಡರು

    ಚಿತ್ರದುರ್ಗ: ರಾಜ್ಯ ಬಿಜೆಪಿ ಅಧ್ಯಕ್ಷರಾಗಿ ನೇಮಕವಾಗಿರುವ ಬಿ.ವೈ.ವಿಜಯೇಂದ್ರ ಅವರನ್ನು ತುಮಕೂರಲ್ಲಿ ಪಕ್ಷದ ಚಿತ್ರದುರ್ಗ ಯು ವ ಮುಖಂಡ ಎಂ.ಸಿ.ರಘುಚಂದನ್ ಭಾನುವಾರ ಭೇಟಿ ಮಾಡಿ ಅಭಿನಂದಿಸಿದರು. ತುಮಕೂರು ಸಂಸದ ಬಸವರಾಜು, ಭೀಮಸಮುದ್ರದ ಜಿ.ಎಸ್.ಅನಿತ್‌ಕುಮಾರ್, ನಂದಿನಾಗರಾಜ್ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts