ಚಿತ್ರದುರ್ಗ: ರಾಜ್ಯ ಬಿಜೆಪಿ ಅಧ್ಯಕ್ಷರಾಗಿ ನೇಮಕವಾಗಿರುವ ಬಿ.ವೈ.ವಿಜಯೇಂದ್ರ ಅವರನ್ನು ತುಮಕೂರಲ್ಲಿ ಪಕ್ಷದ ಚಿತ್ರದುರ್ಗ ಯು ವ ಮುಖಂಡ ಎಂ.ಸಿ.ರಘುಚಂದನ್ ಭಾನುವಾರ ಭೇಟಿ ಮಾಡಿ ಅಭಿನಂದಿಸಿದರು. ತುಮಕೂರು ಸಂಸದ ಬಸವರಾಜು, ಭೀಮಸಮುದ್ರದ ಜಿ.ಎಸ್.ಅನಿತ್ಕುಮಾರ್, ನಂದಿನಾಗರಾಜ್ ಇದ್ದರು.
ಚಿತ್ರದುರ್ಗ: ರಾಜ್ಯ ಬಿಜೆಪಿ ಅಧ್ಯಕ್ಷರಾಗಿ ನೇಮಕವಾಗಿರುವ ಬಿ.ವೈ.ವಿಜಯೇಂದ್ರ ಅವರನ್ನು ತುಮಕೂರಲ್ಲಿ ಪಕ್ಷದ ಚಿತ್ರದುರ್ಗ ಯು ವ ಮುಖಂಡ ಎಂ.ಸಿ.ರಘುಚಂದನ್ ಭಾನುವಾರ ಭೇಟಿ ಮಾಡಿ ಅಭಿನಂದಿಸಿದರು. ತುಮಕೂರು ಸಂಸದ ಬಸವರಾಜು, ಭೀಮಸಮುದ್ರದ ಜಿ.ಎಸ್.ಅನಿತ್ಕುಮಾರ್, ನಂದಿನಾಗರಾಜ್ ಇದ್ದರು.
VRL MEDIA PRIVATE LIMITED
1ST FLOOR, GIRIRAJ ANNEXE, CTS NO: 167/2B, CIRCUIT HOUSE ROAD, HUBBALLI DHARWAD , KARNATAKA 580029
email: [email protected]
© Vijayavani