More

    ಮೈಸೂರು ಮಹಾರಾಜ ಕಾಲೇಜು ಆವರಣದಲ್ಲಿ ಫೆ.21ರಿಂದ 3 ದಿನ ವಿಜಯವಾಣಿ, ದಿಗ್ವಿಜಯ ನೇತೃತ್ವದ ಕೃಷಿ ಮೇಳ

    ಮೈಸೂರು: ಕನ್ನಡ ನಂ.1 ದಿನಪತ್ರಿಕೆ ವಿಜಯವಾಣಿ ಹಾಗೂ ದಿಗ್ವಿಜಯ ಸುದ್ದಿ ವಾಹಿನಿ (24X7) ನಗರದ ಮಹಾರಾಜ ಕಾಲೇಜು ಮೈದಾನದಲ್ಲಿ ರಾಜ್ಯಮಟ್ಟದ ಕೃಷಿ ಮೇಳ-2020 ಏರ್ಪಡಿಸಿವೆ.

    ಕೃಷಿ ಮೇಳ ಫೆ.21ರಿಂದ ಮೂರು ದಿನಗಳ ಕಾಲ ನಡೆಯಲಿದೆ. ಮೇಳದಲ್ಲಿ ಹೊಸದಾಗಿ ಅಭಿವೃದ್ಧಿಪಡಿಸಿದ ತಳಿಗಳ ಮಾಹಿತಿ, ಕೃಷಿ ಯಂತ್ರೋಪಕರಣಗಳ ಪ್ರದರ್ಶನ, ಮಹಿಳಾ ಸಬಲೀಕರಣ ಹಾಗೂ ಕೃಷಿಯ ವಿವರ, ರಾಷ್ಟ್ರೀಕೃತ ಹಾಗೂ ಸಹಕಾರ ಬ್ಯಾಂಕುಗಳ ಸಹಭಾಗಿತ್ವದಲ್ಲಿ ಕೃಷಿ ಸಾಲದ ಮಾಹಿತಿ, ಕೃಷಿ ಜೊತೆಗೆ ಕೈಗೊಳ್ಳಬಹುದಾದ ಉಪ ಕಸುಬುಗಳ ಮಾಹಿತಿ (ಕುರಿ, ಕೋಳಿ, ಮೊಲ ಹಾಗೂ ಹಂದಿ ಸಾಕಾಣಿಕೆ) ದೊರೆಯಲಿದೆ. ಮೇಳದಲ್ಲಿ 60ಕ್ಕೂ ಅಧಿಕ ಮಳಿಗೆಗಳು ನಿರ್ಮಾಣಗೊಳ್ಳಲಿವೆ.

    ಸ್ಟಾಲ್​ಗಳಿಗಾಗಿ ಲಿಂಗಯ್ಯ ಕಾಡುದೇವರ ಮಠ- 8884432300 ಹಾಗೂ ಸದಾಶಿವ-8884432355 ಮೊಬೈಲ್​ ಸಂಖ್ಯೆ ಸಂಪರ್ಕಿಸಬಹುದು.

     

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts