ಬೆಂಗಳೂರಿನ ಕರೊನಾ ಸೋಂಕಿತೆಗೆ ಆರ್ಸಿಬಿ ಆಟಗಾರ ಚಾಹಲ್ ನೆರವು
ನವದೆಹಲಿ: ಟೀಮ್ ಇಂಡಿಯಾ ಹಾಗೂ ಆರ್ಸಿಬಿ ಸ್ಪಿನ್ನರ್ ಯಜುವೇಂದ್ರ ಚಾಹಲ್ ಬೆಂಗಳೂರಿನ ಕರೊನಾ ಸೋಂಕಿತೆಯೊಬ್ಬರಿಗೆ ಚಿಕಿತ್ಸೆಗೆ 2 ಲಕ್ಷ ರೂಪಾಯಿ ನೆರವು ನೀಡಿದ್ದಾರೆ. ಆನ್ಲೈನ್ ಕ್ರೌಡ್ಫಂಡಿಂಗ್ ವೇದಿಕೆ ‘ಕೆಟ್ಟೋ’ದಲ್ಲಿ ಸೋಂಕಿತೆ ಅಮುದಾ ಚಿಕಿತ್ಸೆಗೆ ಒಟ್ಟು 4 ಲಕ್ಷ ರೂ. ಸಂಗ್ರಹವಾಗಿದ್ದು, ಈ ಪೈಕಿ ಅರ್ಧದಷ್ಟು ಮೊತ್ತವನ್ನು ಚಾಹಲ್ ಅವರೇ ನೀಡಿದ್ದಾರೆ. ಬೆಂಗಳೂರಿನ ಸೇಂಟ್ ಜಾನ್ಸ್ ಮೆಡಿಕಲ್ ಕಾಲೇಜು ಆಸ್ಪತ್ರೆಯಲ್ಲಿ ವೆಂಟಿಲೇಟರ್ ನೆರವಿನೊಂದಿಗೆ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಅಮುದಾ ಅವರಿಗೆ ಚಾಹಲ್ ತಲಾ 1 ಲಕ್ಷ ರೂ.ನಂತೆ 2 … Continue reading ಬೆಂಗಳೂರಿನ ಕರೊನಾ ಸೋಂಕಿತೆಗೆ ಆರ್ಸಿಬಿ ಆಟಗಾರ ಚಾಹಲ್ ನೆರವು
Copy and paste this URL into your WordPress site to embed
Copy and paste this code into your site to embed