9 ರೂ. ಕೇಳಿದ್ದಕ್ಕೆ ಕ್ಷಣಾರ್ಧದಲ್ಲೇ ಟೀ ಅಂಗಡಿ ಧ್ವಂಸ; ವರದಿ ಸಲ್ಲಿಸುವಂತೆ ಸೂಚಿಸಿದ ಸಿಎಂ
ಗುರುಗ್ರಾಮ: ಮೆನು ಕಾರ್ಡಿನಲ್ಲಿ ಇರುವ ಬೆಲೆಗಿಂತ ಹೆಚ್ಚಿನ ದರವನ್ನು ವಸೂಲಿ ಮಾಡುತ್ತಿದ್ದೀಯ ಎಂದು ಆರೋಪಿಸಿ ಯುವಕರ ಗುಂಪೊಂದು ಟೀ ಅಂಗಡಿಯನ್ನು ಧ್ವಂಸ ಮಾಡಿ ವಿಕೃತಿ ಮೆರೆದಿರುವ ಘಟನೆ ಹರಿಯಾಣದ ಗುರುಗ್ರಾಮದಲ್ಲಿ ನಡೆದಿದೆ. ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ವರದಿ ಸಲ್ಲಿಸುವಂತೆ ಮುಖ್ಯಮಂತ್ರಿ ಮನೋಹರ್ ಲಾಲ್ ಖಟ್ಟರ್ ಸೂಚಿಸಿದ್ದಾರೆ. ವೈರಲ್ ಆಗಿರುವ ವಿಡಿಯೋದಲ್ಲಿ ಯುವಕರ ಗುಂಪೊಂದು ಗ್ರಾಹಕರು ಇರುವ ಟೀ ಅಂಗಡಿಇ ಒಳಗೆ ಏಕಾಏಕಿ ನುಗ್ಗಿ ಕ್ಯಾಶಿಯರ್ ಬಳಿ ವಾಗ್ವಾದ ನಡೆಸುತ್ತಿರುವುದನ್ನು ನೋಡಬಹುದಾಗಿದೆ. ಇದಾದ ಕೆಲವೇ … Continue reading 9 ರೂ. ಕೇಳಿದ್ದಕ್ಕೆ ಕ್ಷಣಾರ್ಧದಲ್ಲೇ ಟೀ ಅಂಗಡಿ ಧ್ವಂಸ; ವರದಿ ಸಲ್ಲಿಸುವಂತೆ ಸೂಚಿಸಿದ ಸಿಎಂ
Copy and paste this URL into your WordPress site to embed
Copy and paste this code into your site to embed