9 ರೂ. ಕೇಳಿದ್ದಕ್ಕೆ ಕ್ಷಣಾರ್ಧದಲ್ಲೇ ಟೀ ಅಂಗಡಿ ಧ್ವಂಸ; ವರದಿ ಸಲ್ಲಿಸುವಂತೆ ಸೂಚಿಸಿದ ಸಿಎಂ

ಗುರುಗ್ರಾಮ: ಮೆನು ಕಾರ್ಡಿನಲ್ಲಿ ಇರುವ ಬೆಲೆಗಿಂತ ಹೆಚ್ಚಿನ ದರವನ್ನು ವಸೂಲಿ ಮಾಡುತ್ತಿದ್ದೀಯ ಎಂದು ಆರೋಪಿಸಿ ಯುವಕರ ಗುಂಪೊಂದು ಟೀ ಅಂಗಡಿಯನ್ನು ಧ್ವಂಸ ಮಾಡಿ ವಿಕೃತಿ ಮೆರೆದಿರುವ ಘಟನೆ ಹರಿಯಾಣದ ಗುರುಗ್ರಾಮದಲ್ಲಿ ನಡೆದಿದೆ. ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿದ್ದು, ವರದಿ ಸಲ್ಲಿಸುವಂತೆ ಮುಖ್ಯಮಂತ್ರಿ ಮನೋಹರ್ ಲಾಲ್​ ಖಟ್ಟರ್​ ಸೂಚಿಸಿದ್ದಾರೆ. ವೈರಲ್ ಆಗಿರುವ ವಿಡಿಯೋದಲ್ಲಿ ಯುವಕರ ಗುಂಪೊಂದು ಗ್ರಾಹಕರು ಇರುವ ಟೀ ಅಂಗಡಿಇ ಒಳಗೆ ಏಕಾಏಕಿ ನುಗ್ಗಿ ಕ್ಯಾಶಿಯರ್​ ಬಳಿ ವಾಗ್ವಾದ ನಡೆಸುತ್ತಿರುವುದನ್ನು ನೋಡಬಹುದಾಗಿದೆ. ಇದಾದ ಕೆಲವೇ … Continue reading 9 ರೂ. ಕೇಳಿದ್ದಕ್ಕೆ ಕ್ಷಣಾರ್ಧದಲ್ಲೇ ಟೀ ಅಂಗಡಿ ಧ್ವಂಸ; ವರದಿ ಸಲ್ಲಿಸುವಂತೆ ಸೂಚಿಸಿದ ಸಿಎಂ