ಕಾರಣವನ್ನೇ ತಿಳಿಸದೇ ಬಹುಮಾನವನ್ನು ತಿರಸ್ಕರಿಸಿದ ಬರಹಗಾರ್ತಿ ಫಾತಿಮಾ…

ಬೆಂಗಳೂರು: ಒಂದು ವಾರ ಹಿಂದಷ್ಟೇ ಛಂದ ಪುಸ್ತಕ ಪ್ರಕಾಶನ ಸಂಸ್ಥೆಯಿಂದ ನೀಡಲಾಗುವ ‘ಛಂದ ಪುಸ್ತಕ ಬಹುಮಾನ’ವನ್ನು ಬರಹಗಾರ್ತಿ ಫಾತಿಮಾ ರಲಿಯಾಗೆ ಘೋಷಿಸಲಾಗಿತ್ತು. ಈಗ ಫಾತಿಮಾ ಬಹುಮಾನ ಸ್ವೀಕರಿಸಲು ನಿರಾಕರಿಸಿದ್ದಾರೆ. ಇದಕ್ಕೆ ಯಾವುದೇ ಕಾರಣವನ್ನೂ ಆಕೆ ನೀಡಿಲ್ಲ. ‘ಇದಕ್ಕೆ ವೈಯಕ್ತಿಕ ಕಾರಣವಿರಬಹುದು, ಇದು ಫಾತಿಮಾ ಅವರ ಖಾಸಗಿ ವಿಷಯವಾದ್ದರಿಂದ, ಅವರ ಆಯ್ಕೆ ಸ್ವಾತಂತ್ರ್ಯವನ್ನು ಛಂದ ಪುಸ್ತಕ ಪ್ರಕಾಶನ ಗೌರವಿಸುತ್ತದೆ… ಓದುಗರಿಗೆ ಗೊಂದಲ ಉಂಟಾಗಿದ್ದಕ್ಕೆ ಕ್ಷಮೆ ಯಾಚಿಸುತ್ತೇನೆ…’ ಎಂದು ಪ್ರಕಾಶಕ ವಸುಧೇಂದ್ರ ಸಾಮಾಜಿಕ ಜಾಲತಾಣಗಳಲ್ಲಿ ಬರೆದುಕೊಂಡಿದ್ದಾರೆ. ಬರಹಗಾರ್ತಿ ಫಾತಿಮಾ ರಲಿಯಾ … Continue reading ಕಾರಣವನ್ನೇ ತಿಳಿಸದೇ ಬಹುಮಾನವನ್ನು ತಿರಸ್ಕರಿಸಿದ ಬರಹಗಾರ್ತಿ ಫಾತಿಮಾ…