ಮಾವು ತಿಂದ ಬಳಿಕ ಯುವತಿ ಸಾವು: ಕುಟುಂಬಸ್ಥರ ಹೇಳಿಕೆ ದಾಖಲಿಸಿಕೊಂಡು ತನಿಖೆಗೆ ಮುಂದಾದ ಪೊಲೀಸ್​​..!

ಇಂದೋರ್: ಊಟದ ಬಳಿಕ ಮಾವು ತಿಂದು ಯುವತಿಯೊಬ್ಬಳು ಮೃತಪಟ್ಟಿರುವ ಅಚ್ಚರಿಯ ಪ್ರಕರಣವೊಂದು ಬೆಳಕಿಗೆ ಬಂದಿದ್ದು, ಈ ಘಟನೆಯು ಮಧ್ಯಪ್ರದೇಶದ ಇಂದೋರ್​​ ಬಳಿಯ ಬಿಜಾಲ್​ಪುರ ಎಂಬಲ್ಲಿ ನಡೆದಿದೆ. ಅರ್ಚನಾ(23) ಎಂಬ ಯುವತಿಯೇ ಮೃತ ದುರ್ದೈವಿಯಾಗಿದ್ದು, ಈಕೆಯ ಸಾವಿನ ಸುತ್ತ ಸಾಕಷ್ಟು ಅನುಮಾನಗಳು ಹುಟ್ಟಿಕೊಂಡಿವೆ. ಯುವತಿಯು ಜುಲೈ 10ರಂದು ರಾತ್ರಿ ಊಟವಾದ ಬಳಿಕ ಮಾವಿನ ಹಣ್ಣಿನ ಸೇವನೆಯನ್ನು ಮಾಡಿದ್ದಳು. ಅದೇ ದಿನ ತಡರಾತ್ರಿ ಯುವತಿಯ ಆರೋಗ್ಯ ಹಠಾತ್​​ ಆಗಿ ಹದಗೆಟ್ಟು ತೀವ್ರವಾದ ಸುಸ್ತು ಹಾಗೂ ತಲೆನೋವಿನಿಂದಾಗಿ ಅಸ್ವಸ್ಥಳಾಗಿದ್ದಾಳೆ. ಇದನ್ನೂ ಓದಿ: … Continue reading ಮಾವು ತಿಂದ ಬಳಿಕ ಯುವತಿ ಸಾವು: ಕುಟುಂಬಸ್ಥರ ಹೇಳಿಕೆ ದಾಖಲಿಸಿಕೊಂಡು ತನಿಖೆಗೆ ಮುಂದಾದ ಪೊಲೀಸ್​​..!