ಕಾಜಿರಂಗ ಉದ್ಯಾನ: ಪ್ರವಾಹಕ್ಕೆ ಸಿಲುಕಿದ್ದ ಪುಟ್ಟ ಘೇಂಡಾಮೃಗದ ರಕ್ಷಣೆ

ಗೌಹಾಟಿ: ಪ್ರವಾಹಕ್ಕೆ ಒಳಗಾಗಿರುವ ಅಸ್ಸಾಂನ ಕಾಜಿರಂಗ ರಾಷ್ಟ್ರೀಯ ಉದ್ಯಾನದ ಪ್ರದೇಶದಿಂದ ಜನಿಸಿ ಹತ್ತೇ ದಿನಗಳಾಗಿರುವ ಪುಟ್ಟ ಘೇಂಡಾಮೃಗವೊಂದನ್ನು ರಕ್ಷಿಸಲಾಗಿದೆ. ಮಿಹಿಮುಖ್​ ಪ್ರದೇಶದ ಬಳಿಯಲ್ಲಿ ನೀರಿನಲ್ಲಿ ಕೊಚ್ಚಿ ಹೋಗುತ್ತಿದ್ದ ಈ ಘೇಂಡಾಮೃಗದ ಮರಿಯನ್ನು ಪಾರ್ಕ್​ ಸಿಬ್ಬಂದಿ ಮಂಗಳವಾರ ರಕ್ಷಿಸಿದ್ದಾರೆ. “ಈ ಘೇಂಡಾಮೃಗದ ತಾಯಿಯನ್ನು ಪತ್ತೆ ಹಚ್ಚಲು ಸಾಧ್ಯವಾಗಲಿಲ್ಲ. ಮರಿಯು ಬಲಹೀನವಾಗಿದ್ದುದರಿಂದ ಅದನ್ನು ಶುಶ್ರೂಷೆ ಮತ್ತು ಆರೈಕೆಗಾಗಿ ವೈಲ್ಡ್​ಲೈಫ್​ ರಿಹ್ಯಾಬಿಲಿಟೇಷನ್ ಅಂಡ್​ ಕನ್ಸರ್ವೇಷನ್​ ಸೆಂಟರ್​​ಗೆ ಕಳುಹಿಸಲಾಗಿದೆ” ಎಂದು ಪಾರ್ಕ್​ ಅಧಿಕಾರಿ ಹೇಳಿದ್ದಾರೆ. ಇದನ್ನೂ ಓದಿ: ಗ್ರಾಹಕರಿಗೆ ಅಡುಗೆ ಸಿಲಿಂಡರ್‌ ಬರೆ: … Continue reading ಕಾಜಿರಂಗ ಉದ್ಯಾನ: ಪ್ರವಾಹಕ್ಕೆ ಸಿಲುಕಿದ್ದ ಪುಟ್ಟ ಘೇಂಡಾಮೃಗದ ರಕ್ಷಣೆ