ಸೇನೆಯಲ್ಲಿ ಕೆಲಸ ಸಿಗದ ಹಿನ್ನೆಲೆ: ಈತ ಮಾಡಿದ್ದೇನು ಗೊತ್ತಾ..?

ಕರೀಂನಗರ: ಕೆಲಸ ಸಿಗದ ಹಿನ್ನೆಲೆಯಲ್ಲಿ ಯುವಕನೊಬ್ಬ ಕಳ್ಳನಾಗಿರುವ ಘಟನೆ ತೆಲಂಗಾಣದ ಕರೀಂನಗರ ಜಿಲ್ಲೆಯಲ್ಲಿ ನಡೆದಿದೆ. ಪಲ್ನಾಡು ಜಿಲ್ಲೆಯ ಮಾಚರ್ಲ ಮಂಡಲದ ತಲ್ಲಪಲ್ಲಿ ಗ್ರಾಮದ ನಿವಾಸಿ ತೆಲಗೊರ್ಲ ಗೋಪಾಲಕೃಷ್ಣ ಸೇನೆಯಲ್ಲಿ ಉದ್ಯೋಗ ಪಡೆಯುವ ಗುರಿ ಹೊಂದಿದ್ದನು. ಕೆಲ ಸಮಯದ ಹಿಂದೆ ಕರೀಂನಗರ ಜಿಲ್ಲೆಯ ತಿಮ್ಮಾಪುರ ಮಂಡಲದ ರಾಮಕೃಷ್ಣ ಕಾಲೋನಿಯ ತರಬೇತಿ ಕೇಂದ್ರದಲ್ಲಿ ಉದ್ಯೋಗ ತರಬೇತಿಗೆ ಸೇರಿದ್ದು, ಸೇನೆಯ ಆಯ್ಕೆಯ ಪ್ರಕ್ರಿಯೆ ವೇಳೆ ಈತ ಕೆಲಸವನ್ನು ಪಡೆಯುವಲ್ಲಿ ವಿಫಲನಾಗಿದ್ದ. ಇದನ್ನೂ ಓದಿ: I.N.D.I.A. ಮೈತ್ರಿಕೂಟದ ಪರ ಪ್ರಧಾನಿ ಅಭ್ಯರ್ಥಿ ‘ಇವರೇ’ … Continue reading ಸೇನೆಯಲ್ಲಿ ಕೆಲಸ ಸಿಗದ ಹಿನ್ನೆಲೆ: ಈತ ಮಾಡಿದ್ದೇನು ಗೊತ್ತಾ..?