ಯುವಕನ ಸ್ಟೇಟಸ್​ ನೋಡಿ ಮನೆಗೆ ಬಂದವರಿಗೆ ಕಾದಿತ್ತು ಶಾಕ್​! ಮೊಬೈಲ್​ನಲ್ಲಿದಿಯಾ ಆ ರಹಸ್ಯ?

ಉದಯಪುರ: ಈಗಿನ ಯುವ ಸಮಾಜ ಸಂಪೂರ್ಣವಾಗಿ ಸಾಮಾಜಿಕ ಜಾಲತಾಣಗಳ ಮೇಲೆ ಅವಲಂಬಿತವಾಗಿಬಿಟ್ಟಿದೆ. ಕುಟುಂಬದ ಜತೆ ಊಟಕ್ಕೆ ಹೋಗುವುದರಿಂದ ಹಿಡಿದು, ಸ್ನೇಹಿತರ ಜತೆ ಕಾಫಿ ಕುಡಿಯುವುದರ ಬಗ್ಗೆಯೂ ಸ್ಟೇಟಸ್​ ಹಾಕಿಕೊಂಡೇ ಬದುಕುತ್ತಿದೆ. ಅದೇ ರೀತಿ ಯುವಕನೊಬ್ಬ ಹಾಕಿದ್ದ ಸ್ಟೇಟಸ್​ ಕಂಡು ಗಾಬರಿಯಿಂದ ಆತನ ಮನೆಗೆ ಬಂದ ಸಂಬಂಧಿಕರಿಗೆ ದೊಡ್ಡದೊಂದು ಶಾಕ್​ ಆಗಿದೆ. ರಾಜಸ್ಥಾನದ ಉದಯಪುರದಲ್ಲಿ ಮಹೇಂದ್ರ ಸಿಂಗ್​ (19) ದಿನಸಿ ಅಂಗಡಿಯೊಂದರಲ್ಲಿ ಕೆಲಸ ಮಾಡುತ್ತಿದ್ದ. ವಿದ್ಯಾಭ್ಯಾಸ ಮುಗಿಸಿದ ನಂತರ ತಂದೆ ತಾಯಿಯನ್ನು ಊರಿನಲ್ಲಿ ಬಿಟ್ಟು, ದುಡಿಮೆಗಾಗಿ ಆತ ಉದಯಪುರಕ್ಕೆ … Continue reading ಯುವಕನ ಸ್ಟೇಟಸ್​ ನೋಡಿ ಮನೆಗೆ ಬಂದವರಿಗೆ ಕಾದಿತ್ತು ಶಾಕ್​! ಮೊಬೈಲ್​ನಲ್ಲಿದಿಯಾ ಆ ರಹಸ್ಯ?