ಸಾವಿನಲ್ಲೂ ಇತರರ ಬಾಳಿಗೆ ಬೆಳಕಾದ ಯುವಕ; 5ಕ್ಕೂ ಹೆಚ್ಚು ಅಂಗಾಂಗ ದಾನ…
ಹಾಸನ: ಇಲ್ಲೊಬ್ಬ ಹದಿವಯಸ್ಸಿನ ಯುವಕ ಸಾವಿನಲ್ಲೂ ಸಾರ್ಥಕತೆ ಪಡೆದಿದ್ದಾನೆ. ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡು ಪುತ್ರನ ಮೆದುಳು ನಿಷ್ಕ್ರಿಯಗೊಂಡಿದೆ. ಆ ದುಃಖವನ್ನು ಮರೆತು ಹುಡುಗನ ಪೋಷಕರು ಮಗನ ಅಂಗಾಂಗವನ್ನು ದಾನ ಮಾಡಿದ್ದಾರೆ. ಡಿಸೆಂಬರ್ 6ರಂದು ಕಾಲೇಜಿಗೆ ತೆರಳುವ ಸಂದರ್ಭ ನಾರಾಯಣ ಗೌಡ ಹೆಸರಿನ 17 ವರ್ಷದ ಯುವಕ ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡಿದ್ದಾನೆ. ಇದರಿಂದಾಗಿ ತಕೆಗೆ ಪೆಟ್ಟು ಬಿದ್ದು ಮೆದುಳು ನಿಷ್ಕ್ರೀಯಗೊಂಡಿದೆ. ಇನ್ನು ಯಾವುದೇ ಕಾರಣಕ್ಕೂ ಮಗ ಹಿಂತಿರುಗಿ ಬರಲಾರ ಎನ್ನುವುದು ಖಚಿತವಾಗಿತ್ತು. ಈ ವಿಷಯವನ್ನು ಪೋಷಕರಿಗೆ ವೈದ್ಯರು ಮನವರಿಕೆ … Continue reading ಸಾವಿನಲ್ಲೂ ಇತರರ ಬಾಳಿಗೆ ಬೆಳಕಾದ ಯುವಕ; 5ಕ್ಕೂ ಹೆಚ್ಚು ಅಂಗಾಂಗ ದಾನ…
Copy and paste this URL into your WordPress site to embed
Copy and paste this code into your site to embed