ಸುನಂದಾ ಪುಷ್ಕರ್ ನಿಗೂಢ ಸಾವು ಪ್ರಕರಣದಿಂದ ಶಶಿ ತರೂರ್​ ಖುಲಾಸೆ: ನಿಟ್ಟುಸಿರು ಬಿಟ್ಟ ಮಾಜಿ ಕೇಂದ್ರ ಸಚಿವ

ನವದೆಹಲಿ: ತೀವ್ರ ಚರ್ಚೆಗೆ ಗ್ರಾಸವಾಗಿದ್ದ ಸುನಂದಾ ಪುಷ್ಕರ್ ನಿಗೂಢ ಸಾವು ಪ್ರಕರಣದಿಂದ ಕಾಂಗ್ರೆಸ್ ನಾಯಕ ಶಶಿ ತರೂರ್ ಅವರನ್ನು ದೆಹಲಿ ಹೈಕೋರ್ಟ್​ ಖುಲಾಸೆಗೊಳಿಸಿ ಬುಧವಾರ ಆದೇಶ ಹೊರಡಿಸಿದೆ. ಸುಮಾರು ಏಳು ವರ್ಷಗಳಿಂದ ಸಾಕಷ್ಟು ಸಂಚಲನ ಸೃಷ್ಟಿಸಿದ್ದ ಪ್ರಕರಣಕ್ಕೆ ಹೈಕೋರ್ಟ್​ ಅಂತಿಮ ತೆರೆ ಎಳೆದಿದೆ. ಸುನಂದ ಪುಷ್ಕರ್ (51)​ ಅವರು 2014, ಜನವರಿ 17ರಂದು ದೆಹಲಿಯ ಐಷಾರಾಮಿ ಹೋಟೆಲ್​ನಲ್ಲಿ ರಾತ್ರಿ ನಿಗೂಢವಾಗಿ ಮೃತಪಟ್ಟಿದ್ದರು. ಅದೇ ವೇಳೆ ಶಶಿ ತರೂರ್​ ಅವರು ಆಗಿನ ಪ್ರಧಾನಿ ಮನಮೋಹನ್​​ ಸಿಂಗ್​ ನೇತೃತ್ವದಲ್ಲಿ ನಡೆದ … Continue reading ಸುನಂದಾ ಪುಷ್ಕರ್ ನಿಗೂಢ ಸಾವು ಪ್ರಕರಣದಿಂದ ಶಶಿ ತರೂರ್​ ಖುಲಾಸೆ: ನಿಟ್ಟುಸಿರು ಬಿಟ್ಟ ಮಾಜಿ ಕೇಂದ್ರ ಸಚಿವ