ಅಭಿಮಾನಿಗಳಿಂದ ಕೇಳಿಬಂತು ಸೀರೆ ಹಂಚಿಕೆ ವಿಚಾರ; ಯತ್ನಾಳ್ ವ್ಯಂಗ್ಯ

ಬಬಲೇಶ್ವರ: ಯತ್ನಾಳ್ ಬಬಲೇಶ್ವರಲ್ಲಿ ಭಾಷಣ ಮಾಡುತ್ತಿದ್ದ ವೇಳೆ ನರೆದಿದ್ದ ಅಭಿಮಾನಿಗಳಿಂದ ಸೀರೆ ಹಂಚಿಕೆ ವಿಚಾರ ಪ್ರಸ್ತಾಪ ಆಗಿದೆ. ಆಗ ಯತ್ನಾಳ್ ವ್ಯಂಗ್ಯವಾಡಿದ್ದಾರೆ. ಇದೇ ಸಂದರ್ಭದಲ್ಲಿ ಎಚ್​ಡಿಕೆ ಪುತ್ರ ನಿಖಿಲ್ ಕುಮಾರಸ್ವಾಮಿಯ ವಿಚಾರ ಪ್ರಸ್ತಾಪ ಮಾಡಿ ಜೆಡಿಎಸ್ ಕಾಲೆಳೆದಿದ್ದಾರೆ. ತಮ್ಮ ಭಾಷಣದಲ್ಲಿ ಯತ್ನಾಳ್ “ಸೀರೆಯದ್ದೆ ಚಿಂತೆ ಶುರುವಾಗಿದೆ ನಿಮಗೆ ಧೋತರಾ (ಪಂಚೆ) ಕೊಟ್ಟಿಲ್ಲವಾ? ಪದೆ ಪದೆ ಸೀರೆ ಸೀರೆ ಅಂತೀದಿರಿ. ಧೋತರದವರು ಯಾರೂ ಓಟ್ ಹಾಕೋದಿಲ್ಲಾ ಅಂತ ಕೊಟ್ಟಿಲ್ಲವಾ ಹೇಗೆ?. ಏನು ಕೊಟ್ರೂ ಏನೂ ಆಗೋದಿಲ್ಲಾ. ಮಗನ ಸಲುವಾಗಿ … Continue reading ಅಭಿಮಾನಿಗಳಿಂದ ಕೇಳಿಬಂತು ಸೀರೆ ಹಂಚಿಕೆ ವಿಚಾರ; ಯತ್ನಾಳ್ ವ್ಯಂಗ್ಯ