ಬಾಲಿವುಡ್ ನಟ ರಣದೀಪ್ ಹೂಡಗೆ ಚಿತ್ರಲೇಖಕಿಯ ನೋಟೀಸ್!
ಮುಂಬೈ: ಲೇಖಕಿಯೊಬ್ಬರು ತಮ್ಮ ಕಥೆಗಳನ್ನು ಸಿನಿಮಾ ಮಾಡುವ ಭರವಸೆಯನ್ನು ಈಡೇರಿಸಲಿಲ್ಲ ಎಂದು ಬಾಲಿವುಡ್ ನಟ ರಣದೀಪ್ ಹೂಡ ಮತ್ತಿತರರಿಗೆ ಲೀಗಲ್ ನೋಟೀಸ್ ನೀಡಿದ್ದಾರೆ. ಸೂರತ್ನಲ್ಲಿ ಚಲನಚಿತ್ರ ಕಥೆಗಾರ್ತಿ ಮತ್ತು ಕವಿ ಎನ್ನಲಾದ ಪ್ರಿಯಾಂಕಾ ಶರ್ಮ ಎಂಬುವರು ಈ ನೋಟೀಸ್ ನೀಡಿದ್ದು, ಹೂಡ ಅವರಿಂದ 10 ಕೋಟಿ ರೂ. ಪರಿಹಾರದ ಬೇಡಿಕೆ ಇಟ್ಟಿದ್ದಾರೆ ಎನ್ನಲಾಗಿದೆ. ತಮ್ಮ 1200 ಹಾಡುಗಳನ್ನು ಮತ್ತು 40 ಕಥೆಗಳನ್ನು ರಣದೀಪ್ ಹೂಡ ಮತ್ತು ಅವರ ಕುಟುಂಬದ ಸದಸ್ಯರಿಗೆ, ರಣದೀಪ್ರ ಮ್ಯಾನೇಜರ್ ಪಾಂಚಾಲಿ ಚೌಧರಿಗೆ ಮತ್ತು … Continue reading ಬಾಲಿವುಡ್ ನಟ ರಣದೀಪ್ ಹೂಡಗೆ ಚಿತ್ರಲೇಖಕಿಯ ನೋಟೀಸ್!
Copy and paste this URL into your WordPress site to embed
Copy and paste this code into your site to embed