ಕ್ರೀಡಾಂಗಣದ ಹೊರಗೆ ಕಾದಾಡಿದ ಕುಸ್ತಿಪಟುಗಳು ! ಒಲಂಪಿಕ್ ಚಾಂಪಿಯನ್ ಸುಶೀಲ್ಕುಮಾರ್ ವಿರುದ್ಧ ಎಫ್.ಐ.ಆರ್.
ನವದೆಹಲಿ : ಉತ್ತರ ದೆಹಲಿಯ ಛತ್ರಸಾಲ್ ಕ್ರೀಡಾಂಗಣದ ಆವರಣದಲ್ಲಿ ನಡೆದ ಎರಡು ಆಟಗಾರರ ಗುಂಪುಗಳ ಘರ್ಷಣೆಯಲ್ಲಿ ಯುವ ಕುಸ್ತಿ ಆಟಗಾರರೊಬ್ಬರು ದುರಂತ ಸಾವಿಗೀಡಾಗಿದ್ದಾರೆ. ಏಪ್ರಿಲ್ 4 ರ ತಡರಾತ್ರಿ ನಡೆದ ಈ ದುರ್ಘಟನೆಯ ಬಗ್ಗೆ ಪೊಲೀಸರು ದಾಖಲಿಸಿರುವ ಎಫ್.ಐ.ಆರ್.ನಲ್ಲಿ ಎರಡು ಬಾರಿ ಒಲಂಪಿಕ್ ಪದಕ ಗೆದ್ದಿರುವ ಕುಸ್ತಿಪಟು ಸುಶೀಲ್ ಕುಮಾರ್ ಅವರ ಹೆಸರಿದೆ ಎನ್ನಲಾಗಿದೆ. ಕುಮಾರ್, ಅಜಯ್, ಪ್ರಿನ್ಸ್, ಸೋನು, ಸಾಗರ್, ಅಮಿತ್ ಮತ್ತಿತರ ಕುಸ್ತಿ ಆಟಗಾರರ ನಡುವೆ ಕ್ರೀಡಾಂಗಣದ ಪಾರ್ಕಿಂಗ್ನಲ್ಲಿ ಘರ್ಷಣೆ ಆರಂಭವಾಯಿತು. ಈ ಹೊಡೆದಾಟದಲ್ಲಿ … Continue reading ಕ್ರೀಡಾಂಗಣದ ಹೊರಗೆ ಕಾದಾಡಿದ ಕುಸ್ತಿಪಟುಗಳು ! ಒಲಂಪಿಕ್ ಚಾಂಪಿಯನ್ ಸುಶೀಲ್ಕುಮಾರ್ ವಿರುದ್ಧ ಎಫ್.ಐ.ಆರ್.
Copy and paste this URL into your WordPress site to embed
Copy and paste this code into your site to embed