ಜೈಲಿನಲ್ಲಿ ವಿಶೇಷ ಆಹಾರಕ್ಕಾಗಿ ಕುಸ್ತಿಪಟು ಸುಶೀಲ್​ ಕುಮಾರ್ ಅರ್ಜಿ: ಮಹತ್ವದ ತೀರ್ಪು ನೀಡಿದ ದೆಹಲಿ ಕೋರ್ಟ್​

ನವದೆಹಲಿ: ಸಹ ಕುಸ್ತಿಪಟುವನ್ನು ಕೊಲೆ ಮಾಡಿದ ಆರೋಪದ ಮೇಲೆ ಜೈಲುವಾಸಿಯಾಗಿರುವ ಒಲಿಂಪಿಕ್​ ಪದಕ ವಿಜೇತ ಕುಸ್ತಿಪಟು ಸುಶೀಲ್​ ಕುಮಾರ್, ಜೈಲಿನಲ್ಲಿ ವಿಶೇಷ ಆಹಾರ ಹಾಗೂ ಸೌಲಭ್ಯಗಳನ್ನು ನೀಡುವಂತೆ ಆಗ್ರಹಿಸಿ ಸಲ್ಲಿಸಿದ ಅರ್ಜಿಯನ್ನು ದೆಹಲಿ ನ್ಯಾಯಾಲಯ ತಿರಸ್ಕರಿಸಿದೆ. ​ ಪ್ರಸ್ತುತ ಅರ್ಜಿಯ ಮೂಲಕ ಆರೋಪಿ ಅಥವಾ ಅರ್ಜಿದಾರ 2018ರ ದೆಹಲಿ ಕಾರಾಗೃಹ ನಿಯಮಗಳ ಪ್ರಕಾರ ತನ್ನ ದೈನಂದಿನ ಆಹಾರದಲ್ಲಿರುವ ಪ್ರಮಾಣ ಹಾಗೂ ಪೋಷಕಾಂಶಗಳ ಸಾಮಾನ್ಯ ಮೂಲ ಸೇರಿದಂತೆ ಮುಂತಾದ ಯಾವುದೇ ಕೊರತೆಗಳನ್ನು ಹೇಳಿಕೊಳ್ಳುತ್ತಿಲ್ಲ. ಆ ಮೂಲಕ ಆರೋಪಿ ಅಥವಾ … Continue reading ಜೈಲಿನಲ್ಲಿ ವಿಶೇಷ ಆಹಾರಕ್ಕಾಗಿ ಕುಸ್ತಿಪಟು ಸುಶೀಲ್​ ಕುಮಾರ್ ಅರ್ಜಿ: ಮಹತ್ವದ ತೀರ್ಪು ನೀಡಿದ ದೆಹಲಿ ಕೋರ್ಟ್​