ಇಂದು ವಿಶ್ವ ಕ್ಯಾನ್ಸರ್ ದಿನ: ಆಹಾರ, ಜೀವನಪದ್ಧತಿ ಸುಧಾರಣೆಯಿಂದ ಉತ್ತಮ ಜೀವನ
ಸಾಮಾಜಿಕ ಹಿನ್ನೆಲೆ, ಆಥಿರ್ಕ ಸ್ಥಿತಿಗತಿ ಭೇದವಿಲ್ಲದೆ ಕ್ಯಾನ್ಸರ್ ಕಾಯಿಲೆಗೆ ಗುಣಮಟ್ಟದ ಚಿಕಿತ್ಸೆ ಎಲ್ಲರಿಗೂ ಸಿಗಬೇಕು. ಕ್ಯಾನ್ಸರ್ ಚಿಕಿತ್ಸೆಯಲ್ಲಿ ದೇಶದಲ್ಲೇ ಅಗ್ರಗಣ್ಯ ಸ್ಥಾನದಲ್ಲಿರುವ, ಸರ್ಕಾರಿ ಸ್ವಾಮ್ಯದ ಸ್ವಾಯತ್ತ ಸಂಸ್ಥೆ “ಕಿದ್ವಾಯಿ ಸ್ಮಾರಕ ಗಂಥಿ’, ಗುಣಮಟ್ಟದ ಚಿಕಿತ್ಸೆಯನ್ನು ಸಾಮಾನ್ಯರಿಗೂ ದೊರಕಿಸುವ ನಿಟ್ಟಿನಲ್ಲಿ ನಿರತವಾಗಿದೆ. ವಿಶ್ವ ಕ್ಯಾನ್ಸರ್ ದಿನದ ಅಂಗವಾಗಿ “ವಿಜಯವಾಣಿ’ ಕಚೇರಿಯಲ್ಲಿ ಆಯೋಜಿಸಲಾಗಿದ್ದ ಫೋನ್ಇನ್ ಕಾರ್ಯಕ್ರಮದಲ್ಲಿ ಭಾಗವಹಿಸಿದ ಸಂಸ್ಥೆಯ ನಿರ್ದೇಶಕ ಡಾ. ಸಿ. ರಾಮಚಂದ್ರ ಅವರು ಕ್ಯಾನ್ಸರ್ಗೆ ಕಾರಣ, ತಪಾಸಣೆ, ಚಿಕಿತ್ಸೆ ಕುರಿತು ವಿಸ್ತೃತವಾಗಿ ಮಾತನಾಡಿದ್ದಾರೆ. ಮಹಿಳೆಯೊಬ್ಬರು ತಮಗೆ ಸ್ತನ … Continue reading ಇಂದು ವಿಶ್ವ ಕ್ಯಾನ್ಸರ್ ದಿನ: ಆಹಾರ, ಜೀವನಪದ್ಧತಿ ಸುಧಾರಣೆಯಿಂದ ಉತ್ತಮ ಜೀವನ
Copy and paste this URL into your WordPress site to embed
Copy and paste this code into your site to embed