ಇಂದು ವಿಶ್ವ ಕ್ಯಾನ್ಸರ್​ ದಿನ: ಆಹಾರ, ಜೀವನಪದ್ಧತಿ ಸುಧಾರಣೆಯಿಂದ ಉತ್ತಮ ಜೀವನ

ಸಾಮಾಜಿಕ ಹಿನ್ನೆಲೆ, ಆಥಿರ್ಕ ಸ್ಥಿತಿಗತಿ ಭೇದವಿಲ್ಲದೆ ಕ್ಯಾನ್ಸರ್​ ಕಾಯಿಲೆಗೆ ಗುಣಮಟ್ಟದ ಚಿಕಿತ್ಸೆ ಎಲ್ಲರಿಗೂ ಸಿಗಬೇಕು. ಕ್ಯಾನ್ಸರ್​ ಚಿಕಿತ್ಸೆಯಲ್ಲಿ ದೇಶದಲ್ಲೇ ಅಗ್ರಗಣ್ಯ ಸ್ಥಾನದಲ್ಲಿರುವ, ಸರ್ಕಾರಿ ಸ್ವಾಮ್ಯದ ಸ್ವಾಯತ್ತ ಸಂಸ್ಥೆ “ಕಿದ್ವಾಯಿ ಸ್ಮಾರಕ ಗಂಥಿ’, ಗುಣಮಟ್ಟದ ಚಿಕಿತ್ಸೆಯನ್ನು ಸಾಮಾನ್ಯರಿಗೂ ದೊರಕಿಸುವ ನಿಟ್ಟಿನಲ್ಲಿ ನಿರತವಾಗಿದೆ. ವಿಶ್ವ ಕ್ಯಾನ್ಸರ್​ ದಿನದ ಅಂಗವಾಗಿ “ವಿಜಯವಾಣಿ’ ಕಚೇರಿಯಲ್ಲಿ ಆಯೋಜಿಸಲಾಗಿದ್ದ ಫೋನ್​ಇನ್​ ಕಾರ್ಯಕ್ರಮದಲ್ಲಿ ಭಾಗವಹಿಸಿದ ಸಂಸ್ಥೆಯ ನಿರ್ದೇಶಕ ಡಾ. ಸಿ. ರಾಮಚಂದ್ರ ಅವರು ಕ್ಯಾನ್ಸರ್​ಗೆ ಕಾರಣ, ತಪಾಸಣೆ, ಚಿಕಿತ್ಸೆ ಕುರಿತು ವಿಸ್ತೃತವಾಗಿ ಮಾತನಾಡಿದ್ದಾರೆ. ಮಹಿಳೆಯೊಬ್ಬರು ತಮಗೆ ಸ್ತನ … Continue reading ಇಂದು ವಿಶ್ವ ಕ್ಯಾನ್ಸರ್​ ದಿನ: ಆಹಾರ, ಜೀವನಪದ್ಧತಿ ಸುಧಾರಣೆಯಿಂದ ಉತ್ತಮ ಜೀವನ