ರಾಮ ಮಂದಿರ ಸಮಾರಂಭದಲ್ಲಿ ಪಾಲ್ಗೊಳ್ಳುವುದಿಲ್ಲ: ನಾಲ್ವರು ಶಂಕರಾಚಾರ್ಯರ ಒಲವು ನಿಲುವುಗಳೇನು?

ನವದೆಹಲಿ: ಸನಾತನ ಹಿಂದೂ ಧರ್ಮದ ಉನ್ನತ ಆಧ್ಯಾತ್ಮಿಕ ನಾಯಕರಾದ ನಾಲ್ವರು ಶಂಕರಾಚಾರ್ಯರು ಜನವರಿ 22 ರಂದು ಅಯೋಧ್ಯೆಯಲ್ಲಿ ಭಗವಾನ್ ರಾಮನ ವಿಗ್ರಹದ ‘ಪ್ರಾಣ ಪ್ರತಿಷ್ಠಾ’ (ಪ್ರತಿಷ್ಠಾಪನೆ) ಸಮಾರಂಭದಲ್ಲಿ ಪಾಲ್ಗೊಳ್ಳದಿರಲು ನಿರ್ಧರಿಸಿದ್ದಾರೆ, ಈ ನಾಲ್ವರ ಪೈಕಿ ಮೂವರು ಮೂವರು ಸಮಾರಂಭವನ್ನು ಬೆಂಬಲಿಸುತ್ತಿದ್ದರೂ ಅಲ್ಲಿ ಅನುಸರಿಸುತ್ತಿರುವ ಆಚರಣೆಗಳಿಗೆ ತಮ್ಮ ವಿರೋಧವನ್ನು ವ್ಯಕ್ತಪಡಿಸಿದ್ದಾರೆ. ಈ ಸಮಾರಂಭದಲ್ಲಿ ತಾವು ಭಾಗವಹಿಸದಿರುವುದು ರಾಮನ ಮೇಲಿನ ಗೌರವದ ನಿರಾಕರಣೆಯಲ್ಲ ಅಥವಾ ತಾವು “ಮೋದಿ ವಿರೋಧಿ”ಯೂ ಅಲ್ಲ ಎಂದು ನಾಲ್ವರು ಶಂಕರಾಚಾರ್ಯರು ಸ್ಪಷ್ಟಪಡಿಸಿದ್ದಾರೆ. ತಾವು ಈ ಸಮಾರಂಭಕ್ಕೆ … Continue reading ರಾಮ ಮಂದಿರ ಸಮಾರಂಭದಲ್ಲಿ ಪಾಲ್ಗೊಳ್ಳುವುದಿಲ್ಲ: ನಾಲ್ವರು ಶಂಕರಾಚಾರ್ಯರ ಒಲವು ನಿಲುವುಗಳೇನು?