ಮಹಿಳಾ ಸ್ವಾವಲಂಬನೆಗೆ ಮುನ್ನುಡಿ

-ಬಂಡೀಮಠ ಶಿವರಾಮ ಆಚಾರ್ಯ ಬ್ರಹ್ಮಾವರ ವಿಶ್ವಾದ್ಯಂತ ಭಾರಿ ಬೇಡಿಕೆ ಇರುವ ಉಡುಪಿ ಕೈಮಗ್ಗದ ಸೀರೆ ಅಳಿವಿನ ಅಂಚಿನಲ್ಲಿರುವುದನ್ನು ಮನಗಂಡು ಉಡುಪಿ ಜಿಲ್ಲಾಡಳಿತ ಎನ್‌ಆರ್‌ಎಲ್‌ಎಂ(ನ್ಯಾಷನಲ್ ರೂರಲ್ ಲೈವಲೀಹುಡ್ ಮಿಷನ್) ಯೋಜನೆಯಲ್ಲಿ ಮಣಿಪಾಲದಲ್ಲಿ 25 ಮಂದಿ ಮಹಿಳೆಯರಿಗೆ ಕೈಮಗ್ಗದ ಸೀರೆ ನೇಯ್ಗೆ ತರಬೇತಿ ನೀಡುತ್ತಿದೆ. ಉಡುಪಿಯಲ್ಲಿ ಕೆಲವು ದಶಕಗಳ ಹಿಂದೆ ಒಂದು ಸಾವಿರಕ್ಕೂ ಹೆಚ್ಚು ಕೈಮಗ್ಗಗಳು ಇದ್ದು ಸಹಸ್ರಾರು ಕುಟುಂಬಗಳಿಗೆ ಜೀವನಾಧಾರವಾಗಿತ್ತು. ಸ್ವ ಉದ್ಯೋಗದಲ್ಲಿ ಮೊದಲ ಸ್ಥಾನ ಪಡೆದ ಉಡುಪಿ ಪ್ರಾಥಮಿಕ ನೇಕಾರರ ಸೇವಾ ಸಹಕಾರಿ ಸಂಘದ ಅಧ್ಯಕ್ಷ ರತ್ನಾಕರ … Continue reading ಮಹಿಳಾ ಸ್ವಾವಲಂಬನೆಗೆ ಮುನ್ನುಡಿ