ದೇವಸ್ಥಾನಕ್ಕೆ 1 ಲಕ್ಷ ರೂ. ದೇಣಿಗೆಯಾಗಿ ನೀಡಿದ ಭಿಕ್ಷುಕಿ; 20 ವರ್ಷಗಳಿಂದ ಅದೇ ದೇವಳದ ಮುಂದೆ ಭಿಕ್ಷೆ ಬೇಡುತ್ತಿದ್ದ ವೃದ್ಧೆ

ಒಡಿಶಾ: ಉಡುಪಿ ಜಿಲ್ಲೆಯ ಕುಂದಾಪುರ ಸಮೀಪದ ಸಾಲಿಗ್ರಾಮ ದೇವಸ್ಥಾನದ ಮುಂದೆ ಭಿಕ್ಷೆ ಬೇಡಿ 1 ಲಕ್ಷ ರೂ. ಮೊತ್ತವನ್ನು ಅದೇ ದೇವಸ್ಥಾನದ ಅನ್ನದಾನಕ್ಕೆ ಅಶ್ವತ್ಥಮ್ಮ ಎಂಬಾಕೆ ನೀಡಿದ್ದರು. ಅಂಥದ್ದೇ ಇನ್ನೊಂದು ಪ್ರಕರಣ ನಡೆದಿದ್ದು, ಇಲ್ಲೊಬ್ಬರು ಭಿಕ್ಷುಕಿ ತನ್ನ ಉಳಿತಾಯದ 1 ಲಕ್ಷ ರೂ. ಮೊತ್ತವನ್ನು ದೇವರಿಗೆ ದೇಣಿಗೆಯಾಗಿ ನೀಡಿದ್ದಾರೆ. ಒಡಿಶಾದ ಕಂಧಮಾಲ್ ಜಿಲ್ಲೆಯ ಫುಲ್ಬಾನಿ ಜಗನ್ನಾಥ ದೇವಸ್ಥಾನದ ಎದುರು 2 ದಶಕಗಳಿಂದ ಭಿಕ್ಷೆ ಬೇಡುತ್ತಿದ್ದ 60 ವರ್ಷದ ತುಲಾ ಬೆಹೆರಾ ಎಂಬಾಕೆ ಅದೇ ದೇವಸ್ಥಾನಕ್ಕೆ ದೇಣಿಗೆಯಾಗಿ 1 … Continue reading ದೇವಸ್ಥಾನಕ್ಕೆ 1 ಲಕ್ಷ ರೂ. ದೇಣಿಗೆಯಾಗಿ ನೀಡಿದ ಭಿಕ್ಷುಕಿ; 20 ವರ್ಷಗಳಿಂದ ಅದೇ ದೇವಳದ ಮುಂದೆ ಭಿಕ್ಷೆ ಬೇಡುತ್ತಿದ್ದ ವೃದ್ಧೆ