ಹೊಸ ಮನೆ ತೋರಿಸಲೆಂದು ಕುಟುಂಬಸ್ಥರನ್ನು ಕರೆದಾಕೆ, ಅವರ ಕಣ್ಮುಂದೆಯೇ ಸಾವಿಗೀಡಾದ್ಲು!; ಆಗಿದ್ದೇನು?

ಬೆಂಗಳೂರು: ತಾನು ಖರೀದಿಸಿದ್ದ ಹೊಸ ಮನೆಯನ್ನು ತೋರಿಸಬೇಕು ಎಂದು ಕುಟುಂಬಸ್ಥರನ್ನು ಕರೆದಿದ್ದ ಮಹಿಳೆ, ಮನೆ ನೋಡಲು ಬಂದಿದ್ದವರ ಕಣ್ಮುಂದೆಯೇ ಸಾವಿಗೀಡಾದ ದುರಂತವೊಂದು ನಡೆದಿದೆ. ಆಂಧ್ರಪ್ರದೇಶದ ಕೃಷ್ಣ ಜಿಲ್ಲೆ ತೇಲಾಪೋರಲು ಗ್ರಾಮದ ಭಾನುರೇಖಾ (22) ಸಾವಿಗೀಡಾದವರು. ಈಕೆ ಬೆಂಗಳೂರಿನ ಇನ್​ಫೊಸಿಸ್​ನಲ್ಲಿ ಉದ್ಯೋಗಿಯಾಗಿದ್ದು, ಇತ್ತೀಚೆಗೆ ಎಲೆಕ್ಟ್ರಾನಿಕ್ ​​ಸಿಟಿಯ ಪ್ರಗತಿನಗರದಲ್ಲಿ ಹೊಸ ಮನೆ ಖರೀದಿಸಿದ್ದರು. ಈ ಮನೆಯನ್ನು ತೋರಿಸಲು ಕುಟುಂಬಸ್ಥರನ್ನು ಆಹ್ವಾನಿಸಿದ್ದರು. ಇದನ್ನೂ ಓದಿ: ಹವಾಮಾನ ಮುನ್ಸೂಚನೆ: ರಾಜ್ಯಕ್ಕೆ ಮುಂಗಾರು ಪ್ರವೇಶ ಯಾವಾಗ? ಮನೆ ನೋಡಲು ಬಂದಿದ್ದ ಕುಟುಂಬಸ್ಥರನ್ನು ಕ್ಯಾಬ್​ನಲ್ಲಿ ಕಬ್ಬನ್​ಪಾರ್ಕ್ ಮುಂತಾದ … Continue reading ಹೊಸ ಮನೆ ತೋರಿಸಲೆಂದು ಕುಟುಂಬಸ್ಥರನ್ನು ಕರೆದಾಕೆ, ಅವರ ಕಣ್ಮುಂದೆಯೇ ಸಾವಿಗೀಡಾದ್ಲು!; ಆಗಿದ್ದೇನು?