ಹೊಸ ಮನೆ ತೋರಿಸಲೆಂದು ಕುಟುಂಬಸ್ಥರನ್ನು ಕರೆದಾಕೆ, ಅವರ ಕಣ್ಮುಂದೆಯೇ ಸಾವಿಗೀಡಾದ್ಲು!; ಆಗಿದ್ದೇನು?
ಬೆಂಗಳೂರು: ತಾನು ಖರೀದಿಸಿದ್ದ ಹೊಸ ಮನೆಯನ್ನು ತೋರಿಸಬೇಕು ಎಂದು ಕುಟುಂಬಸ್ಥರನ್ನು ಕರೆದಿದ್ದ ಮಹಿಳೆ, ಮನೆ ನೋಡಲು ಬಂದಿದ್ದವರ ಕಣ್ಮುಂದೆಯೇ ಸಾವಿಗೀಡಾದ ದುರಂತವೊಂದು ನಡೆದಿದೆ. ಆಂಧ್ರಪ್ರದೇಶದ ಕೃಷ್ಣ ಜಿಲ್ಲೆ ತೇಲಾಪೋರಲು ಗ್ರಾಮದ ಭಾನುರೇಖಾ (22) ಸಾವಿಗೀಡಾದವರು. ಈಕೆ ಬೆಂಗಳೂರಿನ ಇನ್ಫೊಸಿಸ್ನಲ್ಲಿ ಉದ್ಯೋಗಿಯಾಗಿದ್ದು, ಇತ್ತೀಚೆಗೆ ಎಲೆಕ್ಟ್ರಾನಿಕ್ ಸಿಟಿಯ ಪ್ರಗತಿನಗರದಲ್ಲಿ ಹೊಸ ಮನೆ ಖರೀದಿಸಿದ್ದರು. ಈ ಮನೆಯನ್ನು ತೋರಿಸಲು ಕುಟುಂಬಸ್ಥರನ್ನು ಆಹ್ವಾನಿಸಿದ್ದರು. ಇದನ್ನೂ ಓದಿ: ಹವಾಮಾನ ಮುನ್ಸೂಚನೆ: ರಾಜ್ಯಕ್ಕೆ ಮುಂಗಾರು ಪ್ರವೇಶ ಯಾವಾಗ? ಮನೆ ನೋಡಲು ಬಂದಿದ್ದ ಕುಟುಂಬಸ್ಥರನ್ನು ಕ್ಯಾಬ್ನಲ್ಲಿ ಕಬ್ಬನ್ಪಾರ್ಕ್ ಮುಂತಾದ … Continue reading ಹೊಸ ಮನೆ ತೋರಿಸಲೆಂದು ಕುಟುಂಬಸ್ಥರನ್ನು ಕರೆದಾಕೆ, ಅವರ ಕಣ್ಮುಂದೆಯೇ ಸಾವಿಗೀಡಾದ್ಲು!; ಆಗಿದ್ದೇನು?
Copy and paste this URL into your WordPress site to embed
Copy and paste this code into your site to embed