ಗುರುದ್ವಾರದಲ್ಲಿ ಮದ್ಯ ಸೇವಿಸಿದ್ದಕ್ಕೆ ಮಹಿಳೆಯ ಪ್ರಾಣ ತೆಗೆದ ಭಕ್ತರು

ಅಮೃತಸರ: ಗುರುದ್ವಾರದ ಆವರಣದಲ್ಲಿ ಮಹಿಳೆ ಒಬ್ಬರು ಮದ್ಯ ಸೇವಿಸಿದ ಕಾರಣ ಆಕೆಯನ್ನು ಗುಂಡಿಕ್ಕಿ ಹತ್ಯೆ ಮಾಡಿರುವ ಘಟನೆ ಪಟಿಯಾಲದ ಗುರುದ್ವಾರದಲ್ಲಿ ನಡೆದಿದೆ. ಮೃತ ಮಹಿಳೆ ಹೆಸರಿ ಪರ್ಮಿಂದರ್​ ಕೌರ್(32)​ ಎಂದು ತಿಳಿದು ಬಂದಿದ್ದು ದುಖ್ನಿವಾರ್ನ್ ಸಾಹಿಬ್ ಗುರುದ್ವಾರದ ಸರೋವರದಲ್ಲಿ ಮದ್ಯ ಸೇವಿಸುತ್ತಿದ್ದರು ಎಂದು ತಿಳಿದು ಬಂದಿದೆ. ಗುಂಡಿಕ್ಕಿ ಹತ್ಯೆ ಮೃತ ಮಹಿಳೆ ಪರ್ಮಿಂದರ್​ ಕೌರ್​ ಗುರುದ್ವಾರದ ಆವರಣದಲ್ಲಿರುವ ಸರೋವರದ ಬಳಿ ಮದ್ಯ ಸೇವಿಸುತ್ತಿದ್ದನ್ನು ಗಮನಿಸಿದ ನಿರ್ಮಲ್​ಜಿತ್​ ಸಿಂಗ್ ಸೈನಿ​ ಎಂಬ ವ್ಯಕ್ತಿಯೂ ಹಲವು ಭಾರಿ ಆಕೆಯ ಮೇಲೆ … Continue reading ಗುರುದ್ವಾರದಲ್ಲಿ ಮದ್ಯ ಸೇವಿಸಿದ್ದಕ್ಕೆ ಮಹಿಳೆಯ ಪ್ರಾಣ ತೆಗೆದ ಭಕ್ತರು