ಗುರುದ್ವಾರದಲ್ಲಿ ಮದ್ಯ ಸೇವಿಸಿದ್ದಕ್ಕೆ ಮಹಿಳೆಯ ಪ್ರಾಣ ತೆಗೆದ ಭಕ್ತರು
ಅಮೃತಸರ: ಗುರುದ್ವಾರದ ಆವರಣದಲ್ಲಿ ಮಹಿಳೆ ಒಬ್ಬರು ಮದ್ಯ ಸೇವಿಸಿದ ಕಾರಣ ಆಕೆಯನ್ನು ಗುಂಡಿಕ್ಕಿ ಹತ್ಯೆ ಮಾಡಿರುವ ಘಟನೆ ಪಟಿಯಾಲದ ಗುರುದ್ವಾರದಲ್ಲಿ ನಡೆದಿದೆ. ಮೃತ ಮಹಿಳೆ ಹೆಸರಿ ಪರ್ಮಿಂದರ್ ಕೌರ್(32) ಎಂದು ತಿಳಿದು ಬಂದಿದ್ದು ದುಖ್ನಿವಾರ್ನ್ ಸಾಹಿಬ್ ಗುರುದ್ವಾರದ ಸರೋವರದಲ್ಲಿ ಮದ್ಯ ಸೇವಿಸುತ್ತಿದ್ದರು ಎಂದು ತಿಳಿದು ಬಂದಿದೆ. ಗುಂಡಿಕ್ಕಿ ಹತ್ಯೆ ಮೃತ ಮಹಿಳೆ ಪರ್ಮಿಂದರ್ ಕೌರ್ ಗುರುದ್ವಾರದ ಆವರಣದಲ್ಲಿರುವ ಸರೋವರದ ಬಳಿ ಮದ್ಯ ಸೇವಿಸುತ್ತಿದ್ದನ್ನು ಗಮನಿಸಿದ ನಿರ್ಮಲ್ಜಿತ್ ಸಿಂಗ್ ಸೈನಿ ಎಂಬ ವ್ಯಕ್ತಿಯೂ ಹಲವು ಭಾರಿ ಆಕೆಯ ಮೇಲೆ … Continue reading ಗುರುದ್ವಾರದಲ್ಲಿ ಮದ್ಯ ಸೇವಿಸಿದ್ದಕ್ಕೆ ಮಹಿಳೆಯ ಪ್ರಾಣ ತೆಗೆದ ಭಕ್ತರು
Copy and paste this URL into your WordPress site to embed
Copy and paste this code into your site to embed