ರಾಜಕಾರಣಿಯ ಆಮಿಷ ಮನೆ ಬಾಗಿಲಿಗೇ ಬಂದರೂ ತಿರಸ್ಕರಿಸಿದ ಮಹಿಳೆ!

ಬಾಗಲಕೋಟೆ: ಚುನಾವಣೆ ಹೊತ್ತಿನಲ್ಲಿ ಗಿಫ್ಟ್ ರಾಜಕೀಯ ನಡೆಯುವುದು ಮಾಮೂಲಿ. ರಾಜಕೀಯ ಪಕ್ಷಗಳ ನಾಯಕರು ಕೊಟ್ಟ ಗಿಫ್ಟ್‌ಗಳನ್ನು ಬಹುತೇಕ ಮತದಾರರು ಸಂತೋಷದಿಂದ ಪಡೆಯುತ್ತಾರೆ. ಇನ್ನು ಕೆಲವು ಮತದಾರರು ತಮಗೇಕೆ ಗಿಫ್ಟ್ ಕೊಟ್ಟಿಲ್ಲ ಅಂತ ಜಗಳವನ್ನೂ ಮಾಡುತ್ತಾರೆ. ಪರಿಸ್ಥಿತಿ ಹೀಗಿರುವಾಗ, ನಾಯಕರೊಬ್ಬರು ಅಕ್ಕರೆಯಿಂದ ಕೊಟ್ಟ ಸಕ್ಕರೆ ಪಾಕೀಟನ್ನು ಬೇಡ ಅಂತ ಹೇಳಿ ಮತದಾರ ಮಹಿಳೆಯೊಬ್ಬರು ವಾಪಸ್ ಕಳಿಸಿದ ಘಟನೆ ನಡೆದಿದೆ. ಸಚಿವ ಮುರುಗೇಶ್ ನಿರಾಣಿ ಬೆಂಬಲಿಗರು ಎನ್ನಲಾದ ಕೆಲವರು ಹಂಚಿದ ಸಕ್ಕರೆ ಪಾಕೇಟನ್ನು ಮಹಿಳೆ ತಿರಸ್ಕರಿಸಿದ ಈ ಘಟನೆ ಬಾಗಲಕೋಟೆ … Continue reading ರಾಜಕಾರಣಿಯ ಆಮಿಷ ಮನೆ ಬಾಗಿಲಿಗೇ ಬಂದರೂ ತಿರಸ್ಕರಿಸಿದ ಮಹಿಳೆ!