ದೇವಸ್ಥಾನಕ್ಕೆಂದು ಬೆಳ್ಳಂಬೆಳಗ್ಗೆಯೇ ಮನೆಬಿಟ್ಟ ಮಹಿಳೆ ಕೇವಲ 2 ಗಂಟೆಯಲ್ಲಿ ಕುಟುಂಬಕ್ಕೆ ಕೊಟ್ಟಳು ಶಾಕ್​!

ಆಲಪ್ಪುಳ (ಕೇರಳ): ದೇವಸ್ಥಾನಕ್ಕೆಂದು ಮನೆಯಿಂದ ಹೊರಟ ಮಹಿಳೆಯೊಬ್ಬಳು ಕೆರೆಯಲ್ಲಿ ಶವವಾಗಿ ಪತ್ತೆಯಾಗಿರುವ ಘಟನೆ ಆಲಪ್ಪುಳದ ಥಾಮರಕ್ಕುಳಂ ಬಳಿಯ ಪುತುಚಿರಾದಲ್ಲಿ ನಡೆದಿದೆ. ವಿಜಯಲಕ್ಷ್ಮೀ (33) ಮೃತ ದುರ್ದೈವಿ. ಥಾರಮಕ್ಕುಳಂ ನಿವಾಸಿ ಪ್ರದೀಪ್​ ಎಂಬುವರ ಪತ್ನಿ. ವಿಜಯಲಕ್ಷ್ಮೀ ಗುರುವಾರ ಬೆಳಗ್ಗೆ 5.30ಕ್ಕೆ ಮನೆಯಿಂದ ಹೊರಟಳು. ಹೋಗುವ ಮುನ್ನ ಚಿರಾಕ್ಕಲ್​ನಲ್ಲಿರುವ ದೇವಸ್ಥಾನಕ್ಕೆ ತೆರಳುತ್ತಿರುವುದಾಗಿ ತಿಳಿಸಿದಳು. ಆದರೆ, ಯಾವಾಗ ಸರಿಯಾದ ಸಮಯಕ್ಕೆ ಮನೆಗೆ ಮಹಿಳೆ ಹಿಂದಿರುಗಲಿಲ್ಲ ಆಕೆಯ ಕುಟುಂಬ ಹುಡುಕಾಡಲು ಆರಂಭಿಸಿತು. ದೇವಸ್ಥಾನದ ಮುಂದೆ ಸ್ಕೂಟರ್​ ನಿಲ್ಲಿಸಿ, ಕೊಳವೊಂದರ ಬಳಿ ಚಪ್ಪಲಿ ಬಿಟ್ಟಿರುವುದು … Continue reading ದೇವಸ್ಥಾನಕ್ಕೆಂದು ಬೆಳ್ಳಂಬೆಳಗ್ಗೆಯೇ ಮನೆಬಿಟ್ಟ ಮಹಿಳೆ ಕೇವಲ 2 ಗಂಟೆಯಲ್ಲಿ ಕುಟುಂಬಕ್ಕೆ ಕೊಟ್ಟಳು ಶಾಕ್​!