ಒಡಿಶಾ ರೈಲು ದುರಂತ; ಪರಿಹಾರಕ್ಕಾಗಿ ಬೇರೆ ಶವವನ್ನು ತನ್ನ ಗಂಡ ಎಂದ ಮಹಿಳೆಗೆ ಕಾದಿತ್ತು ಬಿಗ್​ ಶಾಕ್​!

ಒಡಿಶಾ: ಬಾಲಸೋರ್​ ರೈಲು ದುರಂತದಲ್ಲಿ ಮೃತಪಟ್ಟ ಕುಟುಂಬಗಳಿಗೆ ರೈಲ್ವೆ ಇಲಾಖೆ ಹಾಗೂ ಒಡಿಶಾ ಸರ್ಕಾರ ಘೋಷಿಸಿದ್ದ ಪರಿಹಾರ ಮೊತ್ತವನ್ನು ಪಡೆಯಲು ಹೋಗಿ ಮಹಿಳೆ ಒಬ್ಬರು ಪೇಚಿಗೆ ಸಿಲುಕಿರುವ ಘಟನೆ ನಡೆದಿದೆ. ಘಟನೆಯೂ ಒಡಿಶಾದ ಕಟಕ್​ ಜಿಲ್ಲೆಯ ಮಣಿಯಬಂಧದಲ್ಲಿ ನಡೆದಿದ್ದು ಪೇಚಿಗೆ ಸಿಲುಕಿರುವವರನ್ನು ಗೀತಾಂಜಲಿ ದತ್ತಾ ಎಂದು ಗುರುತಿಸಲಾಗಿದ್ದು ಪೊಲೀಸರು ಪರಾರಿಯಾಗಿರುವ ಮಹಿಳೆಗಾಗಿ ತಲಾಶ್​ ನಡೆಸಿದ್ಧಾರೆ. ಪ್ರಕರಣದ ಹಿನ್ನಲೆ? ಕಳೆದ ಶುಕ್ರವಾರ ಸಂಭವಿಸಿದ ಬಾಲಸೋರ್​ ರೈಲು ದುರಂತದಲ್ಲಿ ತನ್ನ ಪತಿ ಬಿಜಯ್​ ದತ್ತಾ ಎಂಬುವವರು ಅಪಘಾತದಲ್ಲಿ ಮೃತಪಟ್ಟಿದ್ದಾರೆ ಎಂದು … Continue reading ಒಡಿಶಾ ರೈಲು ದುರಂತ; ಪರಿಹಾರಕ್ಕಾಗಿ ಬೇರೆ ಶವವನ್ನು ತನ್ನ ಗಂಡ ಎಂದ ಮಹಿಳೆಗೆ ಕಾದಿತ್ತು ಬಿಗ್​ ಶಾಕ್​!