ಒಡಿಶಾ ರೈಲು ದುರಂತ; ಪರಿಹಾರಕ್ಕಾಗಿ ಬೇರೆ ಶವವನ್ನು ತನ್ನ ಗಂಡ ಎಂದ ಮಹಿಳೆಗೆ ಕಾದಿತ್ತು ಬಿಗ್ ಶಾಕ್!
ಒಡಿಶಾ: ಬಾಲಸೋರ್ ರೈಲು ದುರಂತದಲ್ಲಿ ಮೃತಪಟ್ಟ ಕುಟುಂಬಗಳಿಗೆ ರೈಲ್ವೆ ಇಲಾಖೆ ಹಾಗೂ ಒಡಿಶಾ ಸರ್ಕಾರ ಘೋಷಿಸಿದ್ದ ಪರಿಹಾರ ಮೊತ್ತವನ್ನು ಪಡೆಯಲು ಹೋಗಿ ಮಹಿಳೆ ಒಬ್ಬರು ಪೇಚಿಗೆ ಸಿಲುಕಿರುವ ಘಟನೆ ನಡೆದಿದೆ. ಘಟನೆಯೂ ಒಡಿಶಾದ ಕಟಕ್ ಜಿಲ್ಲೆಯ ಮಣಿಯಬಂಧದಲ್ಲಿ ನಡೆದಿದ್ದು ಪೇಚಿಗೆ ಸಿಲುಕಿರುವವರನ್ನು ಗೀತಾಂಜಲಿ ದತ್ತಾ ಎಂದು ಗುರುತಿಸಲಾಗಿದ್ದು ಪೊಲೀಸರು ಪರಾರಿಯಾಗಿರುವ ಮಹಿಳೆಗಾಗಿ ತಲಾಶ್ ನಡೆಸಿದ್ಧಾರೆ. ಪ್ರಕರಣದ ಹಿನ್ನಲೆ? ಕಳೆದ ಶುಕ್ರವಾರ ಸಂಭವಿಸಿದ ಬಾಲಸೋರ್ ರೈಲು ದುರಂತದಲ್ಲಿ ತನ್ನ ಪತಿ ಬಿಜಯ್ ದತ್ತಾ ಎಂಬುವವರು ಅಪಘಾತದಲ್ಲಿ ಮೃತಪಟ್ಟಿದ್ದಾರೆ ಎಂದು … Continue reading ಒಡಿಶಾ ರೈಲು ದುರಂತ; ಪರಿಹಾರಕ್ಕಾಗಿ ಬೇರೆ ಶವವನ್ನು ತನ್ನ ಗಂಡ ಎಂದ ಮಹಿಳೆಗೆ ಕಾದಿತ್ತು ಬಿಗ್ ಶಾಕ್!
Copy and paste this URL into your WordPress site to embed
Copy and paste this code into your site to embed