ಮತ್ತೆ ಶುರುವಾಗುವುದೇ ಎಲ್​ಟಿಟಿಇ ಯುದ್ಧ?; ಸೋಷಿಯಲ್​ ಮೀಡಿಯಾದಲ್ಲಿ ಕಾಣಿಸಿದವಳು ಪ್ರಭಾಕರನ್​ ಮಗಳೇ?

ಚೆನ್ನೈ: ಒಂದು ಕಾಲದಲ್ಲಿ ಶ್ರೀಲಂಕಾವನ್ನೇ ನಡುಗಿಸಿದ್ದ ವ್ಯಕ್ತಿ ಪ್ರಭಾಕರನ್​. ಟೈಗರ್​ ಪ್ರಭಾಕರನ್​ ಎಂದೇ ಹೆಸರು ಗಳಿಸಿದ್ದಾತ. ಭಾರತದ ಮಾಜಿ ಪ್ರಧಾನಿ ರಾಜೀವ್​ ಗಾಂಧಿ ಹತ್ಯೆಯಲ್ಲಿ ಈತನ ಎಲ್​ಟಿಟಿಇ ಕೈವಾಡವಿತ್ತು. ಲಿಬರೇಶನ್ ಟೈಗರ್ಸ್ ಆಫ್ ತಮಿಳ್ ಈಳಂ (ಎಲ್‌ಟಿಟಿಇ) ಮುಖ್ಯಸ್ಥನಾಗಿದ್ದ ಪ್ರಭಾಕರನ್ ಪ್ರತ್ಯೇಕ ರಾಷ್ಟ್ರದ ಬೇಡಿಕೆ ಇಟ್ಟುಕೊಂಡು ಶ್ರೀಲಂಕಾದ ವಿರುದ್ಧ ಯುದ್ಧವನ್ನೇ ಸಾರಿದ. ಶ್ರೀಲಂಕಾದಲ್ಲಿ ತಮಿಳರನ್ನು ದ್ವಿತೀಯ ದರ್ಜೆಯ ಪ್ರಜೆಗಳನ್ನಾಗಿ ಪರಿಗಣಿಸಿದ್ದನ್ನು ವಿರೋಧಿಸಿ ಈ ಹೋರಾಟ ಕೈಗೊಂಡಿದ್ದ. ಶ್ರೀಲಂಕಾದ ಜಾಫ್ನಾ ಪ್ರದೇಶವನ್ನು ಕೇಂದ್ರವನ್ನಾಗಿ ಪ್ರತ್ಯೇಕ ಆಡಳಿತ ನಡೆಸಿದವ. ಶ್ರೀಲಂಕಾಕ್ಕೆ … Continue reading ಮತ್ತೆ ಶುರುವಾಗುವುದೇ ಎಲ್​ಟಿಟಿಇ ಯುದ್ಧ?; ಸೋಷಿಯಲ್​ ಮೀಡಿಯಾದಲ್ಲಿ ಕಾಣಿಸಿದವಳು ಪ್ರಭಾಕರನ್​ ಮಗಳೇ?