ಚೆನ್ನೈ ಸೇರಿ ಭಾರತದ 12 ನಗರಗಳು ಜಲಸಮಾಧಿ! ಎಚ್ಚೆತ್ತುಕೊಳ್ಳದಿದ್ರೆ ಕಾದಿದೆ ಘನಘೋರ ದುರಂತ

ಚೆನ್ನೈ: ಮಿಚೌಂಗ್​​​ ಚಂಡಮಾರುತದ ರೌದ್ರಾವತಾರಕ್ಕೆ ಚೆನ್ನೈ ಅಕ್ಷರಶಃ ನಲುಗಿ ಹೋಗಿದೆ. ಭಾರಿ ಮಳೆಗೆ ಒಳಚರಂಡಿಗಳು ತುಂಬಿ ಹರಿಯುತ್ತಿದ್ದು, ರಸ್ತೆಗಳೆಲ್ಲ ನದಿಯಂತಾಗಿದೆ. ರಸ್ತೆ, ರೈಲು, ವಿಮಾನ ಮತ್ತು ವಿದ್ಯುತ್ ಸಂಪರ್ಕಗಳನ್ನು ಒಂದೇ ಒಂದು ಮಳೆ ಅಡ್ಡಿಪಡಿಸಿದೆ. ಈಗಾಗಲೇ 17 ಮಂದಿ ಪ್ರವಾಹಕ್ಕೆ ಅಸುನೀಗಿದ್ದು, ಮಿಚೌಂಗ್​ ಸೈಕ್ಲೋನ್​ ಚೆನ್ನೈನಲ್ಲಿ ಅಲ್ಲೋಲ ಕಲ್ಲೋಲವನ್ನೇ ಸೃಷ್ಟಿ ಮಾಡಿದೆ. ಆದರೆ, ಇದು ಇದೇ ಮೊದಲೇನಲ್ಲ. ಪ್ರತಿ ಬಾರಿ ಹವಾಮಾನ ಬದಲಾವಣೆ ಆದಾಗಲೆಲ್ಲ ಪ್ರಮುಖ ನಗರಗಳ ಸ್ಥಿತಿ ಇದೇ ಆಗಿದೆ. ಹವಾಮಾನ ಬದಲಾವಣೆಯ ಕೆಟ್ಟ ಪರಿಣಾಮಗಳನ್ನು … Continue reading ಚೆನ್ನೈ ಸೇರಿ ಭಾರತದ 12 ನಗರಗಳು ಜಲಸಮಾಧಿ! ಎಚ್ಚೆತ್ತುಕೊಳ್ಳದಿದ್ರೆ ಕಾದಿದೆ ಘನಘೋರ ದುರಂತ