ಚೆನ್ನೈ ಸೇರಿ ಭಾರತದ 12 ನಗರಗಳು ಜಲಸಮಾಧಿ! ಎಚ್ಚೆತ್ತುಕೊಳ್ಳದಿದ್ರೆ ಕಾದಿದೆ ಘನಘೋರ ದುರಂತ
ಚೆನ್ನೈ: ಮಿಚೌಂಗ್ ಚಂಡಮಾರುತದ ರೌದ್ರಾವತಾರಕ್ಕೆ ಚೆನ್ನೈ ಅಕ್ಷರಶಃ ನಲುಗಿ ಹೋಗಿದೆ. ಭಾರಿ ಮಳೆಗೆ ಒಳಚರಂಡಿಗಳು ತುಂಬಿ ಹರಿಯುತ್ತಿದ್ದು, ರಸ್ತೆಗಳೆಲ್ಲ ನದಿಯಂತಾಗಿದೆ. ರಸ್ತೆ, ರೈಲು, ವಿಮಾನ ಮತ್ತು ವಿದ್ಯುತ್ ಸಂಪರ್ಕಗಳನ್ನು ಒಂದೇ ಒಂದು ಮಳೆ ಅಡ್ಡಿಪಡಿಸಿದೆ. ಈಗಾಗಲೇ 17 ಮಂದಿ ಪ್ರವಾಹಕ್ಕೆ ಅಸುನೀಗಿದ್ದು, ಮಿಚೌಂಗ್ ಸೈಕ್ಲೋನ್ ಚೆನ್ನೈನಲ್ಲಿ ಅಲ್ಲೋಲ ಕಲ್ಲೋಲವನ್ನೇ ಸೃಷ್ಟಿ ಮಾಡಿದೆ. ಆದರೆ, ಇದು ಇದೇ ಮೊದಲೇನಲ್ಲ. ಪ್ರತಿ ಬಾರಿ ಹವಾಮಾನ ಬದಲಾವಣೆ ಆದಾಗಲೆಲ್ಲ ಪ್ರಮುಖ ನಗರಗಳ ಸ್ಥಿತಿ ಇದೇ ಆಗಿದೆ. ಹವಾಮಾನ ಬದಲಾವಣೆಯ ಕೆಟ್ಟ ಪರಿಣಾಮಗಳನ್ನು … Continue reading ಚೆನ್ನೈ ಸೇರಿ ಭಾರತದ 12 ನಗರಗಳು ಜಲಸಮಾಧಿ! ಎಚ್ಚೆತ್ತುಕೊಳ್ಳದಿದ್ರೆ ಕಾದಿದೆ ಘನಘೋರ ದುರಂತ
Copy and paste this URL into your WordPress site to embed
Copy and paste this code into your site to embed