ಆರ್ಸಿಬಿಗೆ ಅಷ್ಟಾಗಿ ಕೈ ಹಿಡಿದಿಲ್ಲ ಹಸಿರುಡುಗೆ; ಯಾಕೆ ಗೊತ್ತಾ?
ಕಲ್ಕತ್ತಾ: ಹೊಸ ಅಧ್ಯಾಯವನ್ನು ಸತತ ಸೋಲುಗಳ ಮೂಲಕ ಆರಂಭಿಸಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು 17ನೇ ಆವೃತ್ತಿಯ ಐಪಿಎಲ್ನಲ್ಲಿ ನಿರೀಕ್ಷಿತ ಪ್ರದರ್ಶನವನ್ನು ನೀಡಿಲ್ಲ. ಆಡಿರುವ 7 ಪಂದ್ಯಗಳ ಪೈಕಿ 6ರಲ್ಲಿ ಸೋತು, 1ರಲ್ಲಿ ಗೆದ್ದಿರುವ ಆರ್ಸಿಬಿ ಕಳೆದ ಪಂದ್ಯದಲ್ಲಿ ಎಸ್ಆರ್ಎಚ್ ವಿರುದ್ಧ ಅಂತಿಮ ಕ್ಷಣದವರೆಗೂ ಹೋರಾಡಿ ಸೋಲು ಕಂಡಿತ್ತು. ಮುಂದಿನ ಎಲ್ಲಾ ಪಂದ್ಯಗಳು ಆರ್ಸಿಬಿ ಪಾಲಿಗೆ ನಿರ್ಣಾಯಕವಾಗಿದ್ದು, 7 ಪಂದ್ಯಗಳಲ್ಲಿ ಗೆಲ್ಲುವ ಮೂಲಕ ಆರ್ಸಿಬಿ 16 ಅಂಕಗಳೊಂದಿಗೆ ನೇರವಾಗಿ ಪ್ಲೇಆಫ್ ಪ್ರವೇಶಿಸಬಹುದಾಗಿದೆ. ಏಪ್ರಿಲ್ 21ರಂದು ಈಡೆನ್ ಗಾರ್ಡನ್ … Continue reading ಆರ್ಸಿಬಿಗೆ ಅಷ್ಟಾಗಿ ಕೈ ಹಿಡಿದಿಲ್ಲ ಹಸಿರುಡುಗೆ; ಯಾಕೆ ಗೊತ್ತಾ?
Copy and paste this URL into your WordPress site to embed
Copy and paste this code into your site to embed