ಆರ್​ಸಿಬಿಗೆ ಅಷ್ಟಾಗಿ ಕೈ ಹಿಡಿದಿಲ್ಲ ಹಸಿರುಡುಗೆ; ಯಾಕೆ ಗೊತ್ತಾ?

ಕಲ್ಕತ್ತಾ: ಹೊಸ ಅಧ್ಯಾಯವನ್ನು ಸತತ ಸೋಲುಗಳ ಮೂಲಕ ಆರಂಭಿಸಿರುವ ರಾಯಲ್​ ಚಾಲೆಂಜರ್ಸ್​ ಬೆಂಗಳೂರು ತಂಡವು 17ನೇ ಆವೃತ್ತಿಯ ಐಪಿಎಲ್​ನಲ್ಲಿ ನಿರೀಕ್ಷಿತ ಪ್ರದರ್ಶನವನ್ನು ನೀಡಿಲ್ಲ. ಆಡಿರುವ 7 ಪಂದ್ಯಗಳ ಪೈಕಿ 6ರಲ್ಲಿ ಸೋತು, 1ರಲ್ಲಿ ಗೆದ್ದಿರುವ ಆರ್​ಸಿಬಿ ಕಳೆದ ಪಂದ್ಯದಲ್ಲಿ ಎಸ್​ಆರ್​ಎಚ್​ ವಿರುದ್ಧ ಅಂತಿಮ ಕ್ಷಣದವರೆಗೂ ಹೋರಾಡಿ ಸೋಲು ಕಂಡಿತ್ತು. ಮುಂದಿನ ಎಲ್ಲಾ ಪಂದ್ಯಗಳು ಆರ್​ಸಿಬಿ ಪಾಲಿಗೆ ನಿರ್ಣಾಯಕವಾಗಿದ್ದು, 7 ಪಂದ್ಯಗಳಲ್ಲಿ ಗೆಲ್ಲುವ ಮೂಲಕ ಆರ್​ಸಿಬಿ 16 ಅಂಕಗಳೊಂದಿಗೆ ನೇರವಾಗಿ ಪ್ಲೇಆಫ್ ಪ್ರವೇಶಿಸಬಹುದಾಗಿದೆ. ಏಪ್ರಿಲ್​ 21ರಂದು ಈಡೆನ್​ ಗಾರ್ಡನ್​ … Continue reading ಆರ್​ಸಿಬಿಗೆ ಅಷ್ಟಾಗಿ ಕೈ ಹಿಡಿದಿಲ್ಲ ಹಸಿರುಡುಗೆ; ಯಾಕೆ ಗೊತ್ತಾ?